ಶ್ರಿ ತುಕಾರಾಮ ಗ್ರಂಥ ಪಾರಾಯಣ: ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ

Sri Tukaram Granth Parayana: Akhanda Harinama Weekly Program

ಸಂಬರಗಿ 07: ಶಿನಾಳ ಗ್ರಾಮದಲ್ಲಿ 104 ವರ್ಷದ ಶ್ರಿ ತುಕಾರಾಮ ಗ್ರಂಥ ಪಾರಾಯಣ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ಜೂನ 1 ರಂದು  ಪ್ರಾರಂಭವಾಗಿದ್ದು, ದಿನ ನೀತ್ಯ ತುಕಾರಾಮ ಗ್ರಂಥ ವಾಚಣ ಪ್ರವಚಣ ಕಿರ್ತಣ ಕಾರ್ಯಕ್ರಮ ಜೂನ್ 9 ರವರೆಗೆ ಮುಂದುವರಿಯುತ್ತದೆ.  

ಶುಕ್ರವಾರ ದಿನಾ ಅಲ್ಪಾ ಅಗ್ರೋ, ಕೈಷ್ಣಾ ಅಗ್ರೋ, ಕೈಷ್ಣಾಮಲ್ಟಿಸ್ಟಟ ಕೋ-ಅಪರೇಟಿವ ಕ್ರಿಡಿಟ ಸೊಸಯಟಿ, ಯುಗ ಕಾರ​‍್ೋರೇಶನ ಪಿವ್ಹಿಟ  ಲಿಮಿಟೆಡ ಸಂಸ್ತಾಪಕ ಚೇರಮಣ ಹಾಗು ಅಥಣಿ ಶುಗರ ನೀರ್ದೇಶಕರಾದ ಸುಶಾಂತ ಪಾಶಟಿಲ ಅವರ ಪರವಾಗಿ ಮಹಾಪ್ರಸಾದ ಏರಿ​‍್ಡಸಲಾಗಿತ್ತು.ಸಾವಿರಾರ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು. ಈ ಕಾರ್ಯಕ್ರದಲ್ಲಿ ಶ್ರೀಮಂತ್ ಪಾಟೀಲ್  ಫೌಂಡೇಶನ,ಗ್ರಾಮದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಗವಹಿಸಿದ್ದರು. 

ಪಾರಾಯಣಕ್ಕೆ ಬರುವ ಭಕ್ತರಗಾಗಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗದೆ.