ಸಂಬರಗಿ 07: ಶಿನಾಳ ಗ್ರಾಮದಲ್ಲಿ 104 ವರ್ಷದ ಶ್ರಿ ತುಕಾರಾಮ ಗ್ರಂಥ ಪಾರಾಯಣ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ಜೂನ 1 ರಂದು ಪ್ರಾರಂಭವಾಗಿದ್ದು, ದಿನ ನೀತ್ಯ ತುಕಾರಾಮ ಗ್ರಂಥ ವಾಚಣ ಪ್ರವಚಣ ಕಿರ್ತಣ ಕಾರ್ಯಕ್ರಮ ಜೂನ್ 9 ರವರೆಗೆ ಮುಂದುವರಿಯುತ್ತದೆ.
ಶುಕ್ರವಾರ ದಿನಾ ಅಲ್ಪಾ ಅಗ್ರೋ, ಕೈಷ್ಣಾ ಅಗ್ರೋ, ಕೈಷ್ಣಾಮಲ್ಟಿಸ್ಟಟ ಕೋ-ಅಪರೇಟಿವ ಕ್ರಿಡಿಟ ಸೊಸಯಟಿ, ಯುಗ ಕಾರ್ೋರೇಶನ ಪಿವ್ಹಿಟ ಲಿಮಿಟೆಡ ಸಂಸ್ತಾಪಕ ಚೇರಮಣ ಹಾಗು ಅಥಣಿ ಶುಗರ ನೀರ್ದೇಶಕರಾದ ಸುಶಾಂತ ಪಾಶಟಿಲ ಅವರ ಪರವಾಗಿ ಮಹಾಪ್ರಸಾದ ಏರಿ್ಡಸಲಾಗಿತ್ತು.ಸಾವಿರಾರ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು. ಈ ಕಾರ್ಯಕ್ರದಲ್ಲಿ ಶ್ರೀಮಂತ್ ಪಾಟೀಲ್ ಫೌಂಡೇಶನ,ಗ್ರಾಮದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಗವಹಿಸಿದ್ದರು.
ಪಾರಾಯಣಕ್ಕೆ ಬರುವ ಭಕ್ತರಗಾಗಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗದೆ.