ಶ್ರಿ ತುಕಾರಾಮ ಗ್ರಂಥ ಪಾರಾಯಣ: ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ
Sri Tukaram Granth Parayana: Akhanda Harinama Weekly Program
ಸಂಬರಗಿ 07: ಶಿನಾಳ ಗ್ರಾಮದಲ್ಲಿ 104 ವರ್ಷದ ಶ್ರಿ ತುಕಾರಾಮ ಗ್ರಂಥ ಪಾರಾಯಣ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ಜೂನ 1 ರಂದು ಪ್ರಾರಂಭವಾಗಿದ್ದು, ದಿನ ನೀತ್ಯ ತುಕಾರಾಮ ಗ್ರಂಥ ವಾಚಣ ಪ್ರವಚಣ ಕಿರ್ತಣ ಕಾರ್ಯಕ್ರಮ ಜೂನ್ 9 ರವರೆಗೆ ಮುಂದುವರಿಯುತ್ತದೆ.
ಶುಕ್ರವಾರ ದಿನಾ ಅಲ್ಪಾ ಅಗ್ರೋ, ಕೈಷ್ಣಾ ಅಗ್ರೋ, ಕೈಷ್ಣಾಮಲ್ಟಿಸ್ಟಟ ಕೋ-ಅಪರೇಟಿವ ಕ್ರಿಡಿಟ ಸೊಸಯಟಿ, ಯುಗ ಕಾರ್ೋರೇಶನ ಪಿವ್ಹಿಟ ಲಿಮಿಟೆಡ ಸಂಸ್ತಾಪಕ ಚೇರಮಣ ಹಾಗು ಅಥಣಿ ಶುಗರ ನೀರ್ದೇಶಕರಾದ ಸುಶಾಂತ ಪಾಶಟಿಲ ಅವರ ಪರವಾಗಿ ಮಹಾಪ್ರಸಾದ ಏರಿ್ಡಸಲಾಗಿತ್ತು.ಸಾವಿರಾರ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು. ಈ ಕಾರ್ಯಕ್ರದಲ್ಲಿ ಶ್ರೀಮಂತ್ ಪಾಟೀಲ್ ಫೌಂಡೇಶನ,ಗ್ರಾಮದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಗವಹಿಸಿದ್ದರು.
ಪಾರಾಯಣಕ್ಕೆ ಬರುವ ಭಕ್ತರಗಾಗಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗದೆ.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 