ಶ್ರಿ ತುಕಾರಾಮ ಗ್ರಂಥ ಪಾರಾಯಣ: ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ
Sri Tukaram Granth Parayana: Akhanda Harinama Weekly Program
ಸಂಬರಗಿ 07: ಶಿನಾಳ ಗ್ರಾಮದಲ್ಲಿ 104 ವರ್ಷದ ಶ್ರಿ ತುಕಾರಾಮ ಗ್ರಂಥ ಪಾರಾಯಣ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ಜೂನ 1 ರಂದು ಪ್ರಾರಂಭವಾಗಿದ್ದು, ದಿನ ನೀತ್ಯ ತುಕಾರಾಮ ಗ್ರಂಥ ವಾಚಣ ಪ್ರವಚಣ ಕಿರ್ತಣ ಕಾರ್ಯಕ್ರಮ ಜೂನ್ 9 ರವರೆಗೆ ಮುಂದುವರಿಯುತ್ತದೆ.
ಶುಕ್ರವಾರ ದಿನಾ ಅಲ್ಪಾ ಅಗ್ರೋ, ಕೈಷ್ಣಾ ಅಗ್ರೋ, ಕೈಷ್ಣಾಮಲ್ಟಿಸ್ಟಟ ಕೋ-ಅಪರೇಟಿವ ಕ್ರಿಡಿಟ ಸೊಸಯಟಿ, ಯುಗ ಕಾರ್ೋರೇಶನ ಪಿವ್ಹಿಟ ಲಿಮಿಟೆಡ ಸಂಸ್ತಾಪಕ ಚೇರಮಣ ಹಾಗು ಅಥಣಿ ಶುಗರ ನೀರ್ದೇಶಕರಾದ ಸುಶಾಂತ ಪಾಶಟಿಲ ಅವರ ಪರವಾಗಿ ಮಹಾಪ್ರಸಾದ ಏರಿ್ಡಸಲಾಗಿತ್ತು.ಸಾವಿರಾರ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು. ಈ ಕಾರ್ಯಕ್ರದಲ್ಲಿ ಶ್ರೀಮಂತ್ ಪಾಟೀಲ್ ಫೌಂಡೇಶನ,ಗ್ರಾಮದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಗವಹಿಸಿದ್ದರು.
ಪಾರಾಯಣಕ್ಕೆ ಬರುವ ಭಕ್ತರಗಾಗಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗದೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 