ಶ್ರೀ ಬೀರೇಶ್ವರ ಜಾತ್ರಾ ಮಹೋತ್ಸವ: ಸತ್ಸಂಗ ಸೌರಭ ಕಾರ್ಯಕ್ರಮ
Sri Beereshwar Jatra Festival: Satsang Saurabha Program
ಧಾರವಾಡ 24: ಸತ್ತೂರು ಶ್ರೀ ಬೀರೇಶ್ವರ ಜಾತ್ರಾ ಮಹೋತ್ಸವ ಹಾಗೂ ಬೀರೇಶ್ವರ ಸತ್ಸಂಗ ಸೌರಭ ಕಾರ್ಯಕ್ರಮವು ಶ್ರೀ ರೇವಣಸಿದ್ದೇಶ್ವರ ಮಹಾಮಠದ ಪೂಜ್ಯಶ್ರೀ ಡಾ. ಬಸವರಾಜ ದೇವರು ಸಾನಿಧ್ಯದಲ್ಲಿ ಜರುಗಿತು.
ಶ್ರೀಗಳು ಮಾತನಾಡಿ ಸತ್ಸಂಗವು ಬಹಳ ಮುಖ್ಯ. ಪ್ರತಿಯೊಬ್ಬರ ಮೋಕ್ಷಕ್ಕಾಗಿ ಹಂಬಲಿಸಬೇಕು ನಾವೆಲ್ಲರೂ ಜಪ-ತಪ ಮಾಡುತ್ತಾ ಶರಣರ ಸಾತ್ವಿಕರು ಸಜ್ಜನರ ಸಂಘದಲ್ಲಿದ್ದು ಜೀವನ ಕಳೆಯಬೇಕು ಉತ್ತಮ ಸಂಸ್ಕಾರ ಹೊಂದಿ, ಮನುಷ್ಯ ಜನ್ಮ ಸಾರ್ಥಕಗೊಳಿಸಬೇಕು ಗಣ್ಯರಾದ ಮಲ್ಲಯ್ಯ ಸ್ವಾಮಿ ಹಿರೇಮಠ ನಾಗಪ್ಪ ಚಿನಗಿ ಚನ್ನಬಸಪ್ಪ ಕರಡಿನವರ ವೆಂಕನಗೌಡ ಪಾಟೀಲ ಬಸವರಾಜ ಕುಸುಗಲ ಮೈಲಾರಿ ಉಪ್ಪಿನ ಎಂಎಸ್ ಗೊನೆನವರ ಧರ್ಮ ಕೋರೆಗಣ್ಣವರ ಉಪಸ್ಥಿತರಿದ್ದರು. ಶ್ರೀ ಬೀರೇಶ್ವರ ದೇವಸ್ಥಾನದ ಅಧ್ಯಕ್ಷರು ಭೀಮಣ್ಣ ಹೊನಕೇರಿ ಸ್ವಾಗತಿಸಿ ವಂದಿಸಿದರು. ಸಂತರ್ಪಣೆ ಜರಗಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 