ಸಿದ್ದಗಂಗಾ ಶ್ರೀಗಳ ಅಗಲಿಕೆಗೆ ಸಂತಾಪ
ಬೆಳಗಾವಿ, 22: ನಡೆದಾಡುವ ದೇವರ ಅಗಲಿಕೆ ನಮ್ಮ್ ಕನರ್ಾಟಕಕ್ಕೆ ತುಂಬುಲಾರದ ನಷ್ಟ, ಶ್ರೀ ಸಿದ್ದಗಂಗಾ ಶ್ರೀಗಳು ತ್ರಿವಿಧ ದಾಸೋಹಿಗಳಾಗಿದ್ದು ನಮ್ಮ ನಾಡಿನ ಎಷ್ಟೋ ಬಡಜ್ಞಾನಾಕಾಂಶಿಗಳಿಗೆ ಸ್ಪೂತರ್ಿಯ ಸೆಲೆಯಾಗಿದ್ದರು ಎಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿದರ್ೇಶಕ ಡಾ. ಎಸ್ ಸಿ ಧಾರವಾಡ ಮಾತನಾಡುತ್ತಿದ್ದರು. ಮಾನವನ ಜೀವನದ ಮೂಲಭೂತ ಅಂಶಗಳಲ್ಲಿ ಪ್ರಧಾನಾಂಶಗಳಾದ ವಿದ್ಯೆ ಊಟ ವಸತಿಗಳನ್ನು ದೀರ್ಘಕಾಲದಿಂದ ನಡೆಸಿಕೊಂಡು ಬಂದು ಜನಮಾನದಲ್ಲಿ ಮನೆಮಾಡಿದ್ದವರು ಇಂದು ನಮ್ಮನೆಲ್ಲ ಅಗಲಿ ಶಿವಾದಿನರಾಗಿದ್ದಾರೆಂದು ಸಂತಾಪ ಸೂಚಿಸಿದರು.
ಶ್ರೀ ಗಳ ಅಗಲಿಕೆಯಿಂದ ಭವ್ಯ ಭಾರತವು ಪ್ರತಿ ವರ್ಷ ಸುಮಾರು 10 ಸಾವಿರ ವಿಧ್ಯಾಥರ್ಿಗಳಿಗೆ ಗುರುಕುಲ ಶಿಕ್ಷಣವು ಹಾಗೂ 50 ಸಾವಿರ ಪದವೀಧರರನ್ನು ವಿಧ್ಯಾರ್ಜನೆ ಮಾಡಿಸಿ ಅವರಿಗೆ ಉಚಿತ ಊಟ ವಸತಿ ಮತ್ತು ಸೌಕರ್ಯ ನೀಡುತ್ತಿದ್ದರು. ಮತ್ತು ಸುಮಾರು 5 ಲಕ್ಷ ಕೃಷಿಕರಿಗೆ ಸಹಾಯ ಮಾಡುತ್ತಿದ್ದರು. ಅವರ ನಿಸ್ವಾರ್ಥ ಸೇವೆಯನ್ನು ಎಷ್ಟು ನೆನಪಿಸಿಕೊಂಡರು ಸಾಲದು ಎಂದು ಹಿರಿಯ ವೈದ್ಯ ಬಿ.ಎಸ್.ಮಾಹಂತಶೆಟ್ಟಿ ಅವರು ಮಾತನಾಡುದರು,
ಶ್ರೀಗಳ ಭಾವಪೂರ್ಣ ಶ್ರದ್ದಾಂಜಲಿಯಲ್ಲಿ ಆಸ್ಪತ್ರೆಯ ವೈದ್ಯರು, ಶುಶ್ರುಷಕಿರು, ಮತ್ತು ಆಸ್ಪತ್ರೆಯ ಸಿಬ್ಬಂದಿಯ ವರ್ಗದವರು ಮೌನಾಚರಾಣೆ ಮಾಡಿ ಪುಷ್ಪನಮನ ಸಲ್ಲಿಸಿದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 