ಶಿವಾನಂದ ಭಜಂತ್ರಿಗೆ ಸನ್ಮಾನ
ಲೋಕದರ್ಶನ ವರದಿ
ಮುನವಳ್ಳಿ 04: ನ. 3 ರಂದು ಸಾಯಂಕಾಲ ಪಟ್ಟಣದ ಎಸ್.ಪಿ.ಜೆ.ಜಿ. ಶಾಲೆಯ ಹಳೆಯ ವಿದ್ಯಾರ್ಥಿ ಬಳಗ ಹಾಗೂ ಬಾಲ್ಯಸ್ನೇಹಿತರ ವೃಂದದಿಂದ ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗುರುಸಿದ್ದ ಶೆಟ್ಟರ, ಡಾ.ಗೋವಿಂದರಾಜು ನಾಯ್ಕ, ಡಾ. ನಬಿಸಾಬ ತಾಸೇದ, ಸಿದ್ದಾರೂಢ ಬಿಲಕಂಚಿ, ಅಜ್ಜಪ್ಪ ಬುರ್ಜೆ, ಪ್ರಕಾಶ ಕಡಕೋಳ, ಉದಯ ಯಕ್ಕುಂಡಿ, ಈಶ್ವರ ಕರೀಕಟ್ಟಿ, ಲಕ್ಷ್ಮಣ ಕಂಕಣವಾಡಿ, ವೀರಣ್ಣ ಕೊಳಕಿ, ಗಜಾನನ ಕಲಾಲ, ಸುರೇಶ ಅಥಣಿ, ಯಲ್ಲಪ್ಪ ತೊರಗಲ್ಲ, ಸುರೇಶ ಹದ್ದಣ್ಣವರ, ಬಸವರಾಜ ಹಡಗಿನಾಳ, ವೀರಭದ್ರ ಕಂಬಾರ, ಮಾಂತಯ್ಯ ವಿರುಪಯ್ಯನವರಮಠ, ಪ್ರಕಾಶ ಮಾನೆ, ಜಹಾಂಗೀರ ಕಿತ್ತೂರ, ಎಂ.ಡಿ.ಮಕಾನದಾರ ಸೇರಿದಂತೆ ಗೆಳೆಯರ ಬಳಗದ ಸದಸ್ಯರು ಇದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 