ಶರನ್ನವರಾತ್ರಿ ಸಮಾರೋಪ ಸಮಾರಂಭ
ಲೋಕದರ್ಶನ
ವರದಿ
ಘಟಪ್ರಭಾ 19: ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಶರನ್ನವರಾತ್ರಿ ಸಮಾರೋಪ ಸಮಾರಂಭವು ದಿ.20 ರಂದು ಮುಂಜಾನೆ 11 ಗಂಟೆಗೆ
ಜರುಗಲಿದ್ದು,ಬೆಳಿಗ್ಗೆ ಅಭಿಷೇಕ, ಪೂಜೆ, ಶ್ರೀನಿಧಿ ಸೇವಾ ಪುರಸ್ಕಾರ ಪ್ರದಾನ,
ಮಹಾಪ್ರಸಾದ ಜರುಗಲಿದೆ.
ದೇವಿಯ ಪಾರಾಯಣ ಮಾಡಿದ ಭಕ್ತರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯವನ್ನು ಅರಭಾವಿಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ,
ನಯಾನಗರದ ಶ್ರೀ ಅಭಿನವ ಸಿದ್ಧಲಿಂಗ
ಮಹಾಸ್ವಾಮಿಜಿ ವಹಿಸುವರು. ಸಚಿವ ರಮೇಶ ಜಾರಕಿಹೊಳಿ
ಅಧ್ಯಕ್ಷತೆ ವಹಿಸುವರು.ಪ್ರಭಾ ನಗರದ ವೇದಾಂತ್ವಿದ್ವಾನ್
ಶ್ರೀ ದಯಾನಂದ ಮಹಾಸ್ವಾಮಿಜಿ, ದಯಾನಂದ ಬೆಳಗಾವಿ ಶರಣರು, ಕಾಮರ್ಿಕ ಮುಖಂಡ ಅಂಬಿರಾವ್ ಪಾಟೀಲ, ಜಿ.ಪಂ ಸದಸ್ಯೆ
ಮೀನಾಕ್ಷಿ ಜೋಡಟ್ಟಿ, ತಾ.ಪಂ ಸದಸ್ಯ
ನಿಂಗಪ್ಪ ಬಂಬಲಾಡಿ, ಗ್ರಾ.ಪಂ ಅಧ್ಯಕ್ಷ
ಮಹ್ಮದರಫೀಕ ಮಕಾನದಾರ, ಅಮೃತ ಕಾಳ್ಯಾಗೋಳ, ಮಾರುತಿ
ಜಾಧವ ಸೇರಿದಂತೆ ಇತರರು ಉಪಸ್ಥಿತರಿರುವರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 