ನ್ಯಾಯಬೆಲೆ ಅಂಗಡಿಗೆ ಶರಣಪ್ಪಾ ಭೇಟಿ
ಲೋಕದರ್ಶನ ವರದಿ
ಸಂಬರಗಿ 17: ಖಿಳೇಗಾಂವ ಗ್ರಾಮದ ನ್ಯಾಯಬೇಲೆ ಅಂಗಡಿಯ ಆಹಾರದ ಪೋಟ್ಟನದಲ್ಲಿ ಕಸ ಹಾಗೂ ಕಳಪೆ ಅಕ್ಕಿ ವಿತರಿಸುವ ಕುರಿತು ಗ್ರಾಮಸ್ಥರು ಆಹಾರ ಇಲಾಖೆ ಅಥಣಿ ಇವರಿಗೆ ದೂರವಾಣಿ ಮುಖಾಂತರ ದೂರು ಸಲ್ಲಿಸಿದರು ಆಹಾರ ಇಲಾಖೆಯ ಆಹಾರ ನಿರಿಕ್ಷರು ಶರಣಪ್ಪಾ ಬಾಗೇವಾಡಿ ಇವರು ಮಂಗಳವಾರದಂದು ಭೇಟಿ ನೀಡಿ ಪರಿಶೀಲನೆಮಾಡಿದರು.
ನ್ಯಾಯಬೇಲೆ ಅಂಗಡಿಯಲ್ಲಿ ಕಳೇದ ಆಹಾರವನ್ನು ಸಂಘದಿಂದ ವಿತರಣೆ ಪ್ರಾರಂಭ ಮಾಡಿದ್ದರು. ಸುಮಾರ 12 ಪೋಟ್ಟನ ಸುಮಾರ 6 ಕ್ವೀಂಟಲ್ ಧಾನ್ಯದಲ್ಲಿ ಕಸ ಮಿಶ್ರೀತ ಧಾನ್ಯ ಇರುವದರಿಂದ ಪಡಿತರ ಚೀಟಿದಾರರು ಆಹಾರ ಪಡಿಯಲು ನೀರಾಕರಿಸಿದ್ದರಿಂದ ಸ್ಥಳಕ್ಕೆ ಆಹಾರ ನೀರಿಕ್ಷಕರು ಶರಣಪ್ಪಾ ಬಾಗೆವಾಡಿ ಭೇಟಿ ನೀಡಿ ಪರಿಶೀಲನೆ ಮಾಡಿ ಕಸ ಮಿಶ್ರೀತ ಧಾನ್ಯವನ್ನು ಮರಳಿ ಪಡೇದು ಒಳ್ಳೆಯ ಗುಣಮಟ್ಟದ ಆಹಾರವನ್ನು ನೀಡಲಾಗುವುದು ಇಂದು ಪಡಿತರ ಚೀಟಿದಾರರಿಗೆ ತಿಳಿಸಿದರು. ಈ ವೇಳೆ ಪಿಕೆಪಿಎಸ್ ಸಂಘದ ಮುಖ್ಯಕಾರ್ಯನಿವರ್ಾಹಕರು ಬಾಬು ಹೊನ್ನಾಗೋಳ ಸವಿಸ್ತಾರವಾಗಿ ಆಹಾರ ಕುರಿತು ಮಾಹಿತಿ ನೀಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 