ಜಿಲ್ಲಾ ಮಟ್ಟಕ್ಕೆ ಆಯ್ಕೆ
ಲೋಕದರ್ಶನ ವರದಿ
ಯಮಕನಮರಡಿ 12: ಸಮೀಪದ ಉಳ್ಳಾಗಡ್ಡಿ-ಖಾನಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ನಾಲ್ಕನೇಯ ತರಗತಿಯ ವಿಧ್ಯಾರ್ಥಿಗಳಾದ ಕು|| ಅಂಕಿತಾ ತೆರಣಿ ಮಣ್ಣಿನ ಮಾದರಿ ತಯಾರಿಕೆ [ಕ್ಲೇ ಮಾಡ್ಲಿಂಗ್] ಸ್ಪರ್ಧೆಯಲ್ಲಿ ಪ್ರಥಮ, ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ಕು||ಪ್ರೀಯಾಂಕಾ ಮಾಳಗಿ, ಕು|| ಸೃಷ್ಟಿ ಗುಡಾಜ, ಕು||ಪ್ರಗತಿ ತೊಂಡಿಕಟ್ಟಿ, ಕು||ಸೌಮ್ಯಾ ಮಾಳಗಿ,ಕು||ಪಲ್ಲವಿ ಮಡಿವಾಳ,ಕು|| ಪೂಜಾ ಹಂಚಿನಾಳೆ, ಭಾಗವಹಿಸಿ,ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ,
ಕಂಠಪಾಟ ಸ್ಪರ್ಧೆಯಲ್ಲಿ ಕು|| ಪ್ರಗತಿ ತೊಂಡಿಕಟ್ಟಿ, ತೃತೀಯ ಸ್ಥಾನ ಕು||ಪ್ರಿಯಾಂಕಾ ಮಾಳಗಿ, ಭಕ್ತಿಗೀತೆ ಸ್ಫರ್ಧೆಯಲ್ಲಿ ದ್ವೀತಿಯ ಸ್ಥಾನ, ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಕು||ಸಾಧನಾ ಚತುರಿ, ಕು||ಸುವರ್ಣಾ ಈರಗಾರ, ಕು|| ಸೌಜನ್ಯಾ ಭಾತಿ, ಕು||ಭಾಗ್ಯಶ್ರೀ ಈರಗಾರ, ಕು||ಕಾವೇರಿ ಘಟಗಿ, ಕು|| ದೀಪಾ ಘಸ್ತಿ, ಭಾಗವಹಿಸಿ ತಾಲೂಕಾ ಮಟ್ಟದಲ್ಲಿ ದ್ವಿತಿಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ, ಈ ವಿಧ್ಯಾಥಿಗಳಿಗೆ ಶಿಕ್ಷಕರಾದ ಬಿ,ಎಸ್,ಪಾಟೀಲ,ರವರು ಮಾರ್ಗದರ್ಶನ ನೀಡಿದ್ದಾರೆ, ವಿಧ್ಯಾರ್ಥಿಗಳನ್ನು ಶಾಲಾ ಮೇಲುಸ್ತುವಾರಿ ಅಧ್ಯಕ್ಷರು ಹಾಗೂ ಶಿಕ್ಷಕ ಸಿಬ್ಬಂದಿ ಮತ್ತು ಗ್ರಾಮಸ್ತರು ಅಭಿನಂದಿಸಿದ್ದಾರೆ.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 