ಧಾರವಾಡ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸರಸ್ವತಿ ಪೂಜೆ ಹಾಗೂ ಬೀಳ್ಕೊಡುವ ಕಾರ್ಯಕ್ರಮ
Saraswati Puja and farewell program held at Dharwad Government High School
ಧಾರವಾಡ 06 : ತಾಯಿಯು ಪ್ರೀತಿ, ತ್ಯಾಗ, ಮತ್ತು ಪೋಷಣೆಯ ಸಾಕಾರ ಮೂರ್ತಿ. "ಮಾತೃ ದೇವೋ ಭವ" ಎಂಬಂತೆ ತಾಯಿ ದೇವರಿಗಿಂತ ಮಿಗಿಲಾದವಳು. ಮಗುವಿನ ಮೊದಲ ಗುರುವಾಗಿ, ಬದುಕಿನ ಪಾಠ ಕಲಿಸಿ, ನಿರಂತರ ಕಾಳಜಿ ಮತ್ತು ಪ್ರೀತಿಯಿಂದ ಬೆಳೆಸುವ ಆಕೆ, ಕುಟುಂಬದ ಬೆನ್ನೆಲುಬಾಗಿದ್ದಾಳೆ. ತಾಯಿಯ ತ್ಯಾಗ ಮತ್ತು ಮಾರ್ಗದರ್ಶನ ಜೀವನದ ಯಶಸ್ಸಿಗೆ ಅಡಿಪಾಯವಾಗಿದೆ. ಧಾರವಾಡ ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸರಸ್ವತಿ ಪೂಜೆ ಹಾಗೂ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಅಶ್ವಿನಿ ದ್ಯಾವಣ್ಣವರ ರಾಜೇಶ್ವರಿ ಮೆಟ್ಯಾಳ ಭಾರತಿ ಕುರುವನಕೊಪ್ಪ ಅಕ್ಷತಾ ಘಾಟಿನ ಭಾಗ್ಯಶ್ರೀ ಟವಳಿ ಅಕ್ಷತಾ ಪಾಟೀಲ ಮೇಘಾ ನಾಯ್ಕರ ಚಂದನಾ ಗುಬ್ಬಣ್ಣವರ ಕಾವ್ಯಾ ಕರಿಗೌಡರ ಜ್ಯೋತಿ ಪಾಟೀಲ ಸೌಂದರ್ಯ ಕುರುಬೆಟ್ಟ ಪ್ರೀತಿ ಕುರುನಕೊಪ್ಪ ಯಾಸ್ಮಿನ್ ದೊಡ್ಡಮನಿ ರಾಜೇಶ್ವರಿ ಮಡಿವಾಳರ ಅಮೀನಾ ಕಿಲ್ಲೆದಾರ ಲಕ್ಷ್ಮೀ ಬಾಡದ ವಿನೋದಾ ಬೆಳ್ಳಕ್ಕಿಮಠ ಐಶ್ವರ್ಯ ಕಾಳಿ ಸಹನಾ ಕಮ್ಮಾರ ಕೀರ್ತಿ ಪಾಟೀಲ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 