ಧಾರವಾಡ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸರಸ್ವತಿ ಪೂಜೆ ಹಾಗೂ ಬೀಳ್ಕೊಡುವ ಕಾರ್ಯಕ್ರಮ
Saraswati Puja and farewell program held at Dharwad Government High School
ಧಾರವಾಡ 06 : ತಾಯಿಯು ಪ್ರೀತಿ, ತ್ಯಾಗ, ಮತ್ತು ಪೋಷಣೆಯ ಸಾಕಾರ ಮೂರ್ತಿ. "ಮಾತೃ ದೇವೋ ಭವ" ಎಂಬಂತೆ ತಾಯಿ ದೇವರಿಗಿಂತ ಮಿಗಿಲಾದವಳು. ಮಗುವಿನ ಮೊದಲ ಗುರುವಾಗಿ, ಬದುಕಿನ ಪಾಠ ಕಲಿಸಿ, ನಿರಂತರ ಕಾಳಜಿ ಮತ್ತು ಪ್ರೀತಿಯಿಂದ ಬೆಳೆಸುವ ಆಕೆ, ಕುಟುಂಬದ ಬೆನ್ನೆಲುಬಾಗಿದ್ದಾಳೆ. ತಾಯಿಯ ತ್ಯಾಗ ಮತ್ತು ಮಾರ್ಗದರ್ಶನ ಜೀವನದ ಯಶಸ್ಸಿಗೆ ಅಡಿಪಾಯವಾಗಿದೆ. ಧಾರವಾಡ ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸರಸ್ವತಿ ಪೂಜೆ ಹಾಗೂ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಅಶ್ವಿನಿ ದ್ಯಾವಣ್ಣವರ ರಾಜೇಶ್ವರಿ ಮೆಟ್ಯಾಳ ಭಾರತಿ ಕುರುವನಕೊಪ್ಪ ಅಕ್ಷತಾ ಘಾಟಿನ ಭಾಗ್ಯಶ್ರೀ ಟವಳಿ ಅಕ್ಷತಾ ಪಾಟೀಲ ಮೇಘಾ ನಾಯ್ಕರ ಚಂದನಾ ಗುಬ್ಬಣ್ಣವರ ಕಾವ್ಯಾ ಕರಿಗೌಡರ ಜ್ಯೋತಿ ಪಾಟೀಲ ಸೌಂದರ್ಯ ಕುರುಬೆಟ್ಟ ಪ್ರೀತಿ ಕುರುನಕೊಪ್ಪ ಯಾಸ್ಮಿನ್ ದೊಡ್ಡಮನಿ ರಾಜೇಶ್ವರಿ ಮಡಿವಾಳರ ಅಮೀನಾ ಕಿಲ್ಲೆದಾರ ಲಕ್ಷ್ಮೀ ಬಾಡದ ವಿನೋದಾ ಬೆಳ್ಳಕ್ಕಿಮಠ ಐಶ್ವರ್ಯ ಕಾಳಿ ಸಹನಾ ಕಮ್ಮಾರ ಕೀರ್ತಿ ಪಾಟೀಲ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 