ಎಸ್ಜಿಬಿಆಯ್ಟಿ: ಉದ್ಯಮಶೀಲತೆ ವಿಚಾರ ಸಂಕಿರಣ
ಬೆಳಗಾವಿ, 18: ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಮತ್ತು ಲಘು ಉದ್ಯೋಗ ಭಾರತಿ ಹಾಗೂ ಎಮ್ಎಸ್ಎಮಇ. ಭಾರತ ಸಕರ್ಾರ್ ಸಂಯೋಗದೊಂದಿಗೆ "ಉದ್ಯಮಶೀಲತೆಯ ಬೆಳವಣಿಗೆ ಮತ್ತು ಅವಕಾಶಗಳ" ಕುರಿತು ವಿಚಾರ ಸಂಕಿರಣ ನಡೆಯಿತು.
ಮುಖ್ಯ ಅತಿಥಿಗಳಾಗಿ ಮಿಲಿಂದ ಬರಪಾತ್ರೆ ನಿದರ್ೆಶಕರು ಎಮಎನ್ಎಮಇ ಇನ್ಸಟ್ಟೂಟ್ ಹುಬ್ಬಳ್ಳಿ, ಮಾತನಾಡಿ ಭಾರತ ಸಕರ್ಾರದಿಂದ ಉದ್ಯಮ ಸ್ಥಾಪಿಸಲು ಇರುವ ಅವಕಾಶಗಳು ಹಾಗೂ ಸಾಲ ಸೌಲಭ್ಯದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ವಿಶೇಷ ಆಹ್ಯಾನಿತರಾದ ರಾಜೇಶ ಚಿಂಚೆವಾಡಿ, ಲಘು ಉದ್ಯೋಗ ಭಾರತಿ, ಈಗಿನ ಉದ್ಯಮದ ಅವಶ್ಯಕತೆ ಮತ್ತು ಲಭ್ಯತೆ, ಇನ್ಕುಬೇಟಿರ್ ಕುರಿತು ಮಾತನಾಡಿದರು.
ಡಾ. ಸಿ.ಜಿ. ಗವಿಮಠ, ಉದ್ಯಮ ವಿಭಾಗದ ಮುಖ್ಯಸ್ಥರು ವಿಟಿಯು ಬೆಳಗಾವಿ ಮಾತನಾಡಿ ವಿಧ್ಯಾಥರ್ಿಗಳು ಉದ್ಯೋಗದ ಕಡೆ ಹೆಚ್ಚು ಗಮನ ಹರಿಸದೆ ಉದ್ಯಮದೆಡೆಗೆ ಗಮನಹರಿಸಬೇಕೆಂದರು.
ಪ್ರಾಂಶುಪಾಲರಾದ ಡಾ. ಸಿದ್ರಾಮಪ್ಪಾ ವಿ. ಇಟ್ಟಿ ಅಧ್ಯಕ್ಷಿಯ ಭಾಷಣ ಮಾಡಿದರು. ಎಸ್. ಜಿ. ಸಂಬರಗಿಮಠ ಚೇರಮನ್ನರು ಎಸ್ಜಿಬಿಆಯ್ಟಿ ತಾಂತ್ರಿಕ ಮಹಾವಿದ್ಯಾಲಯ ಉಪಸ್ಥಿತರಿದ್ದರು. ಡಾ. ವೀರಣ್ಣ. ಡಿ. ಕೆ. ಸ್ವಾಗತಿಸಿದರು. ಪ್ರೋ. ಮುತ್ತೆಣ್ಣ ಬಿ ಕಾರ್ಯಕ್ರಮದ ಆಯೋಚನೆ ರೂಪು-ರೇಷೆ ವಿವರಿಸಿದರು. ಡಾ. ವಿ.ಎಮ್ ದೇವಪ್ಪ ವಂದಿಸಿದರು. ಪ್ರೋ. ದೀಪಕ ಪಾಟೀಲ್, ಪ್ರೋ. ಶ್ರೀಧರ ನಿರಡಿ ಮತ್ತು ಪ್ರಾಧ್ಯಾಪಕರು, ವಿಧ್ಯಾಥರ್ಿಗಳು ಉಪಸ್ಥಿತರಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 