ಅರ್ಜುನ್ ನಟನಾಗಲು ಸಲ್ಮಾನ್ ಕಾರಣ: ಬೋನಿ ಕಪೂರ್
ಮುಂಬೈ, ಫೆ.17, ಅರ್ಜುನ್ ಕಪೂರ್ ಅವರನ್ನು ನಟನನ್ನಾಗಿ ಮಾಡಲು ಸಲ್ಮಾನ್ ಖಾನ್ ಸೂಚಿಸಿದ್ದರು ಎಂದು ಬಾಲಿವುಡ್ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಹೇಳಿದ್ದಾರೆ. ಅರ್ಜುನ್ ಅವರನ್ನು ನಟನಾ ಜಗತ್ತಿಗೆ ಕರೆತರಲು ಸಲ್ಮಾನ್ ಸಲಹೆ ನೀಡಿದ್ದರು ಎಂದು ಬೋನಿ ಕಪೂರ್ ಹೇಳಿದ್ದಾರೆ. ಅರ್ಜುನ್ ಯಾವಾಗಲೂ ಚಲನಚಿತ್ರ ನಿರ್ದೇಶಕರಾಗಲು ಬಯಸಿದ್ದರು. ಅವರನ್ನು ಹೊಸ ನಾಯಕನ್ನಾಗಿ ತೆರೆಗೆ ತರುವ ಯಾವುದೇ ಯೋಜನೆ ಇರಲಿಲ್ಲ, ಆದರೆ ಒಂದು ದಿನ ನನಗೆ ಇದ್ದಕ್ಕಿದ್ದಂತೆ ಸಲ್ಮಾನ್ ಅವರಿಂದ ಕರೆ ಬಂತು, ಅರ್ಜುನ್ ನಟನೆ ಮಾಡಲಿ, ಏಕೆಂದರೆ ಅವರಲ್ಲಿ ನಟನಾಗುವ ಎಲ್ಲಾ ಗುಣ ಇವೆ. ಹೀಗಾಗಿ ಸಲ್ಮಾನ್ ಅರ್ಜುನ್ ರನ್ನು ಕರೆದುಕೊಂಡು ಹೋಗಿ ತರಬೇತಿ ನೀಡಿದ್ದಾರೆ. ಬೋನಿ ಕಪೂರ್, ಸಲ್ಮಾನ್ ಅರ್ಜುನ್ ಅವರನ್ನು ನಟನೆಗೆ ಪ್ರವೇಶಿಸಲು ಪ್ರೋತ್ಸಾಹಿಸಿದರು ಎಂದು ಹೇಳಿದರು. ಆದರೆ ದುರದೃಷ್ಟವಶಾತ್ ಸಲ್ಮಾನ್ ಅವರೊಂದಿಗಿನ ನನ್ನ ಸಂಬಂಧ ಈಗ ಸರಿಯಿಲ್ಲ ಎಂದು ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 