ಅರ್ಜುನ್ ನಟನಾಗಲು ಸಲ್ಮಾನ್ ಕಾರಣ: ಬೋನಿ ಕಪೂರ್
ಮುಂಬೈ, ಫೆ.17, ಅರ್ಜುನ್ ಕಪೂರ್ ಅವರನ್ನು ನಟನನ್ನಾಗಿ ಮಾಡಲು ಸಲ್ಮಾನ್ ಖಾನ್ ಸೂಚಿಸಿದ್ದರು ಎಂದು ಬಾಲಿವುಡ್ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಹೇಳಿದ್ದಾರೆ. ಅರ್ಜುನ್ ಅವರನ್ನು ನಟನಾ ಜಗತ್ತಿಗೆ ಕರೆತರಲು ಸಲ್ಮಾನ್ ಸಲಹೆ ನೀಡಿದ್ದರು ಎಂದು ಬೋನಿ ಕಪೂರ್ ಹೇಳಿದ್ದಾರೆ. ಅರ್ಜುನ್ ಯಾವಾಗಲೂ ಚಲನಚಿತ್ರ ನಿರ್ದೇಶಕರಾಗಲು ಬಯಸಿದ್ದರು. ಅವರನ್ನು ಹೊಸ ನಾಯಕನ್ನಾಗಿ ತೆರೆಗೆ ತರುವ ಯಾವುದೇ ಯೋಜನೆ ಇರಲಿಲ್ಲ, ಆದರೆ ಒಂದು ದಿನ ನನಗೆ ಇದ್ದಕ್ಕಿದ್ದಂತೆ ಸಲ್ಮಾನ್ ಅವರಿಂದ ಕರೆ ಬಂತು, ಅರ್ಜುನ್ ನಟನೆ ಮಾಡಲಿ, ಏಕೆಂದರೆ ಅವರಲ್ಲಿ ನಟನಾಗುವ ಎಲ್ಲಾ ಗುಣ ಇವೆ. ಹೀಗಾಗಿ ಸಲ್ಮಾನ್ ಅರ್ಜುನ್ ರನ್ನು ಕರೆದುಕೊಂಡು ಹೋಗಿ ತರಬೇತಿ ನೀಡಿದ್ದಾರೆ. ಬೋನಿ ಕಪೂರ್, ಸಲ್ಮಾನ್ ಅರ್ಜುನ್ ಅವರನ್ನು ನಟನೆಗೆ ಪ್ರವೇಶಿಸಲು ಪ್ರೋತ್ಸಾಹಿಸಿದರು ಎಂದು ಹೇಳಿದರು. ಆದರೆ ದುರದೃಷ್ಟವಶಾತ್ ಸಲ್ಮಾನ್ ಅವರೊಂದಿಗಿನ ನನ್ನ ಸಂಬಂಧ ಈಗ ಸರಿಯಿಲ್ಲ ಎಂದು ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 