ಸೈನಿಕರಿಗೆ ಗೌರವ ನೀಡುವುದು, ನಮಗೂ ಗೌರವ
ಲೋಕದರ್ಶನ ವರದಿ
ಅಥಣಿ 29: ದೇಶ ಸಧೃಡವಿದ್ದರೆ, ನಾವು ಸಹ ಬಲಿಷ್ಠರುರೈತರು ಹಾಗೂ ದೇಶಕಾಯುವ ಸೈನಿಕರು ಪ್ರತಿಯೋಬ್ಬರೂ ಗೌರವಸ್ಥರು. ಅವರಿಗೆ ಗೌರವ ನೀಡುವುದಾಗಲಿ ಸನ್ಮಾನ ಮಾಡುವುದಾಗಲಿ ನಮಗೆ ಹೆಮ್ಮೆ. ಕಾರಣ ಸೈನಿಕರಿಗೆ ಗೌರವ ಸಲ್ಲಿಸಿಸುವುದು ಅಭಿಮಾನವೆನುಸುತ್ತದೆ ಎಂದು ಹಿರಿಯ ವೈದ್ಯರುಡಾ ಪಿ.ಪಿ.ಮಿರಜ ಮಾತನಾಡಿದರು.
ಸ್ಥಳಿಯ ಡಾಲ್ಪಿನ್ ಸೈನಿಕ ತರಬೇತಿಕೆಂದ್ರದ ವತಿಯಿಂದ ಹೊಸದಾಗಿ ಸೇನೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶೇಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಅವರು ಮಾತನಾಡಿಯುವಕರು ಸೇನೆ ಸೇರಿದೇಶ ಸೇವೆ ಮಾಡಲು ಮುಂದಾಗಬೇಕು. ಎಂದು ಆಶರ್ಿವಚನ ನೀಡಿದರು.ಯುವಕರಿಗೆ ಸೇನೆ ಸೇರಲು ತರಬೇತಿ ನೀಡುತ್ತಿರುವ ರಾಜ ಬೋರಾಡ ಅವರ ಡಾಲ್ಪೀನ್ ತರಬೇತಿ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.
ಸ್ಥಳಿಯ ವಿವೇಕಾನಂದ ಶಿಕ್ಷಣ ಸಂಸ್ಥೆ ಡಿ ಡಿ ಮೇಕನಮರಡಿ, ಡಾಲ್ಪೀನ್ ಸಂಸ್ಥೆಯ ಅಧ್ಯಕ್ಷ ಸಿದ್ದರಾಜ ಬೋರಾಡೆ, ಮಾತನಾಡುತ್ತಾನಾನು ಸೈನ್ಯದಲ್ಲಿ ಸೇವೆ ಸಲ್ಲಿಸಿದ ಬಳಿಕ ಜನೋಪಯೋಗಿ ಕಾರ್ಯ ಮಡಬೇಕೆಂದು ಪನತೊಟ್ಟಿದ್ದೆ ಅದರಂತೆ ಈ ಡಾಲ್ಪೀನ ಸಂಸ್ಥೆ ಪ್ರಾರಂಭಿಸಿ ಸೇವೆ ಸಲ್ಲಿಸುತ್ತಿರುವೇ ಇದರಿಂದ ಸಮಾಧಾನವಿದೆ. ಚಿಕ್ಕಟ್ಟಿ ಸಂಸ್ಥೆಯ ಸುರೇಶಚಿಕ್ಕಟ್ಟಿಯವರು ಮಾತನಾಡಿದರು. ಈ ವೇಳೆ ಅಬಾಸಾಹೇಬ ಪಾಟೀಲ, ಪ್ರಕಾಶಕದಮ, ರಾಮಕೃಷ್ಣಾಧರಿ ಗೌಡರ, ಎ ಆರ್ ಪಾಟೀಲ ಉಪಸ್ಥಿತರಿದ್ದರು ಇದೇ ವೇಳೆ ನೂತನವಾಗಿ ಸೇನೆಗೆ ಆಯ್ಕೆಯಾದ ಯುವಕರನ್ನು ಗೌರವಿಸಿ ಸನ್ಮಾನಿಸಲಾಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 