ಸಾಹಿತಿ, ರಂಗ ಕಲಾವಿಧರು, ಕಲಾಬಳಗದ ಅಧ್ಯಕ್ಷ ಗದಿಗೆಯ್ಯ ವ್ಹಿ. ಹಿರೇಮಠ ಅವರ ಕುಟುಂಭದ ಆರತಕ್ಷತೆ ಕಾರ್ಯಕ್ರಮ
Reception program of the family of writer, theatre artist, and president of the art association Gadi
ಹುಬ್ಬಳ್ಳಿ 24: ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದ ವ್ಯವಸ್ಥಾಪಕರು, ಸಾಹಿತಿ, ರಂಗ ಕಲಾವಿಧರು, ಚಲನಚಿತ್ರ ನಟರು, ನಾಟಕ ನಿರ್ಧೇಶಕರು, ಆತ್ಮೀಯರಾದ, ಜೀವಿ ಕಲಾಬಳಗದ ಅಧ್ಯಕ್ಷ ಗದಿಗೆಯ್ಯ ವ್ಹಿ. ಹಿರೇಮಠ ಅವರ ಕುಟುಂಭದ ಶುಭ ವಿವಾಹ ಹಾಗೂ ಮುನ್ನಾದಿನ ನಡೆದ ಆರತಕ್ಷತೆ ಕಾರ್ಯಕ್ರಮ ನಗರದ ವಿದ್ಯಾನಗರದ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಅದ್ಧೂರಿಯಾಗಿ ನೇರವೇರಿತು. ನವ ವಧುವರರಾದ ವಾಣಿಶ್ರೀ ಹಾಗೂ ಪ್ರವೀಣ ಅವರಿಗೆ ಪೂಜ್ಯರು, ಗಣ್ಯರು ಶುಭಾಶೀರ್ವದಿಸಿದರು.
ಭಾವಿ ಜೀವನ ಯಶಸ್ವಿಯಾಗಿ ನೆರವೆರಲಿ ಎಂದು ಶುಭ ಕೋರಿದರು. ಸುಜಯ ಸುರೇಶ ಹೊರಕೇರಿ, ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಗದಿಗೆಯ್ಯ ವ್ಹಿ. ಹಿರೇಮಠ, ಸರೋಜಾ ಗ. ಹಿರೇಮಠ, ಶಿವಸ್ವಾಮಿ ಗ. ಹಿರೇಮಠ, ಗುರುಸ್ವಾಮಿ ಗ. ಹಿರೇಮಠ, ಇಂದಿರಾ, ಶಿವರುದ್ರಯ್ಯ ಹಿರೇಮಠ, ಶಾಂತಪ್ಪ ವಿ. ಹೂಗಾರ, ಶಕುಂತಲಾ ಶಾಂತಪ್ಪ ಹೂಗಾರ, ಡಾ. ಲಿಂಗರಾಜ ಡಿ. ಹೊರಕೇರಿ, ಡಾ. ಮಹೇಶ್ ಡಿ. ಹೊರಕೇರಿ, ಪ್ರೊ ಸಿ.ಎಸ್.ಹಿರೇಮಠ, ಡಾ. ಎಚ್.ವಿ.ಬೆಳಗಲಿ, ಪ್ರೊ ಎಸ್.ವಿ.ಹಿರೇಮಠ, ಪ್ರೊ ಎಂ.ಐ.ಸಾಂಭ್ರಾಣಿ, ಸಂಭಾಜಿ ಕಲಾಲ, ಬಿ.ಜಿ.ಹಿರೇಮಠ, ಮಾಲತೇಶ ಗುಡೇನಕಟ್ಟಿ, ಡಾ. ರಾಮು ಮೂಲಗಿ, ಡಾ. ಎಚ್.ಎಚ್.ನದಾಫ್, ಡಾ. ನಾಗಲಿಂಗ ಮುರಗಿ, ವಿ.ವಿ.ಕುರ್ತಕೋಟಿ, ಸಿ.ಎಸ್. ಪಾಟೀಲ, ಬಸವರಾಜ ಸುಳ್ಳದ, ಪೃಥ್ವಿ, ಪೂರ್ವಿ, ರಿಷಿ, ಯಶ್. ವಿ.ಜಿ.ಪಾಟೀಲ, ಶಿವಾನಂದ ಬೆಂಗೇರಿ, ವಾಗೀಶ ಭಿಕ್ಷಾವರ್ತಿಮಠ, ಚನಬಸಪ್ಪ ಧಾರವಾಡಶೆಟ್ಟರ, ಹಲವಾರು ಪೂಜ್ಯರು, ಗಣ್ಯರು ಪಾಲ್ಗೊಂಡಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 