ರೈತ ಧ್ವನಿ ಕ್ರಿಕೆಟ್ ಕಪ್ ವಿಜೇತರಿಗೆ ಪ್ರಶಸ್ತಿ ಪ್ರಧಾನ
Raitha Dvanhi Cricket Cup winner is the main prize
ರೈತ ಧ್ವನಿ ಕ್ರಿಕೆಟ್ ಕಪ್ ವಿಜೇತರಿಗೆ ಪ್ರಶಸ್ತಿ ಪ್ರಧಾನ
ಶಿಗ್ಗಾವಿ 24 : ರೈತ ದ್ವನಿವಾಹಿನಿಯ 7ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಹಾವೇರಿ ಜಿಲ್ಲಾ ಮಟ್ಟದ ಮುಕ್ತ ಹಾಪ ಪಿಚ್ ಕ್ರಿಕೆಟ್ ಪಂದ್ಯಾವಳಿಯನ್ನು ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಅಯೋಜಿಸಲಾಗಿ ಪ್ರಥಮ ಬಹುಮಾನ ಶಂಕರ್ ನೇತೃತ್ವದ ಸ್ವಸ್ತಿಕ್ ಶಿಗ್ಗಾವಿ ತಂಡ, ದ್ವಿತೀಯ ಬಹುಮಾನ ಪ್ರದೀಪ ಗಾಳಿಯಪ್ಪನವರ ನೇತೃತ್ವದ ಏಕೆ ಬಾಯ್ಸ ಸವಣೂರು, ತೃತೀಯ ಬಹುಮಾನ ಸುನೀಲ ಲಮಾಣಿ ನೇತೃತ್ವದ ಕಂಗಾಲ ಬಾಯ್ಸ್ ತಂಡ ಪಡೆದುಕೊಂಡರು. ವೈಯಕ್ತಿಕ ಬಹುಮಾನಗಳು, ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿ ಏಕೆ ಬಾಯ್ಸ ತಂಡ ವಿಜಯ್, ಬೆಸ್ಟ್ ಬಾಲರ್,ಕಂಗಲ್ ಬಾಯ್ಸ್ ತಂಡದ ವಿಶ್ವ ಲಮಾಣಿ, ಬೆಸ್ಟ್ ಆಲ್ರೌಂಡರ್ ಸ್ವಸ್ತಿಕ್ ತಂಡದ ವಿಜಯ್ ಇಂಗಳಗಿ,ಬೆಸ್ಟ್ ಆಟಗಾರ ಪ್ರಶಸ್ತಿ ಶಿಗ್ಗಾವಿ ಕಿಂಗ್ಸ್ ತಂಡದ ಹೇಮಂತ್ ಅವರಿಗೆ ನೀಡಲಾಯಿತು. ಬಸವರಾಜ ಕುರಗೋಡಿ ಅವರ ಸಾರಥ್ಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ, ಕಾಂಗ್ರೇಸ ಮುಖಂಡರಾದ ಮುಕ್ತಿಯಾರ ತಿಮ್ಮಾಪುರ, ಮಂಜುನಾಥ ಮಣ್ಣಣ್ಣವರ,ರೈತ ಮುಖಂಡ ಬಸಲಿಂಗಪ್ಪ ನರಗುಂದ, ನ್ಯಾಯವಾದಿ ಶಂಭು ನೆರ್ತಿ, ಎಂ ಕೆ ಬಿಚ್ಚುರ, ಅಶೋಕಯಲಿಗಾರ, ಬಸವರಾಜ ಹೊನ್ನಣ್ಣವರ, ವಿಠ್ಠಲ್ ಭಜಂತ್ರಿ ಹಾಗೂ ರೈತ ಧ್ವನಿ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 