ಅ 2 ರಂದು ಅಭಿಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ

ಅ 2 ರಂದು ಅಭಿಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ  Preparatory meeting for the celebration program on the 2nd

ಲಕ್ಷ್ಮೇಶ್ವರ" 21:  ಜಿ,ಎಂ,ಮುಂದಿನಮನಿ ಡಯಟ್ ಉಪ ಪ್ರಾಚಾರ್ಯರು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವರು ಜುಲೈ 31ರಂದು ಸೇವಾ ನಿವೃತ್ತಿ ಹೊಂದಲಿದ್ದು ಅವರ ಅಭಿಮಾನಿಗಳು ಅವರ ಸೇವಾ ನಿವೃತ್ತಿಯನ್ನು ದೊಡ್ಡ ಪ್ರಮಾಣದಲ್ಲಿ ಅದ್ದೂರಿಯಾಗಿ ಅಗಸ್ಟ 2 ರಂದು ಅಭಿಮಾನೋತ್ಸವ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದು ಅದರ ಹಿನ್ನೆಲೆ ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಿತು ಸಭೆ ಸೇರಿದ ಜಿ.ಎಂ. ಮುಂದಿನಮನಿ ಅವರ ಅಭಿಮಾನಿಗಳು ಹಿರಿಯರು ಹಿತೈಷಿಗಳು ಕಾರ್ಯಕ್ರಮ ಕುರಿತು ರೂಪುರೇಷೆಗಳನ್ನು ರೂಪಿಸಿದರು ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರರನ್ನು ಸರಕಾರದ ಸಚಿವರನ್ನು ಸಂಸದರಲ್ಲೂ ಶಾಸಕರನ್ನು ಮಾಜಿ ಶಾಸಕರನ್ನು ರಾಜಕೀಯ ಮುಖಂಡರನ್ನು ಮತ್ತು 20ಕ್ಕೂ ಹೆಚ್ಚು ಸಂಘ ಸಂಸ್ಥೆಗಳನ್ನು ಆಹ್ವಾನಿಸಿ ಅದ್ದೂರಿಯಾಗಿ ಅಭಿಮಾನೋತ್ಸವ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು