ಈರುಳ್ಳಿಯಲ್ಲಿ ಸಸ್ಯ ಸಂರಕ್ಷಣೆ ಹೊರಾಂಗಣ ತರಬೇತಿ ಕಾರ್ಯಕ್ರಮ ಯಶಸ್ವಿ
ಕೊಪ್ಪಳ: ಕೊಪ್ಪಳ ತಾಲೂಕಿನ ಹಂದ್ರಾಳ್ ಗ್ರಾಮದಲ್ಲಿ ಈರುಳ್ಳಿಯಲ್ಲಿ ಸಸ್ಯ ಸಂರಕ್ಷಣೆ ಹೊರಾಂಗಣ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದಿಂದ ತಾಲೂಕಿನ ಹಂದ್ರಾಳ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈರುಳ್ಳಿಯಲ್ಲಿ ಸಸ್ಯ ಸಂರಕ್ಷಣೆ ಹೊರಾಂಗಣ ತರಬೇತಿ ಕುರಿತು ಡಾ. ಬದರಿಪ್ರಸಾದ್ ಪಿ.ಆರ್ ರವರು ಈರುಳ್ಳಿ ಬೆಳೆಗೆ ಬರುವ ಗಡ್ಡೆ ಕೊಳೆ ರೋಗ, ನುಶಿ ಭಾದೆ ಹಾಗೂ ಎಲೆ ತಿನ್ನುವ ಕೀಟದ ಕುರಿತು ರೋಗದ ಮತ್ತು ಕೀಟದ ಭಾದೆಯ ಲಕ್ಷಣ ಹಾಗೂ ನಿಯಂತ್ರಣ ಕುರಿತು ಸಮಗ್ರ ಮಾಹಿತಿ ನೀಡಿದರು.
ಈರುಳ್ಳಿ ಕೇಂದ್ರದ ತೋಟಗಾರಿಕೆ ತಜ್ಞ ಪ್ರದೀಪ ಬಿರಾದಾರ ಮಾತನಾಡಿ, ಪೀಡೆ ನಿಯಂತ್ರಣದಲ್ಲಿ ಪೋಷಕಾಂಶಗಳ ಪಾತ್ರದ ಮಾಹಿತಿ ಜೊತೆಗೆ ತರಕಾರಿ ಸ್ಪೆಷಲ್ ಬಳಕೆ ಹಾಗೂ ಸಿಂಪರಣಾ ವಿಧಾನದ ಬಗ್ಗೆ ನೂತನ ತಳಿಗಳ ಲಭ್ಯತೆ, ಬೇಸಾಯ ಕ್ರಮಗಳು ಹಾಗೂ ಸಂಗ್ರಹಣೆ ಕುರಿತು ರೈತರೊಂದಿಗೆ ಚಚರ್ೆ ನಡೆಸಿ ರೈತರಿಗೆ ಹೊಲದಲ್ಲಿಯೇ ವಿವಿಧ ಬಾದೆಯ ಲಕ್ಷಣಗಳನ್ನು ತೋರಿಸಿದರು. ಪ್ರಗತಿಪರ ರೈತರಾದ ಶಂಕ್ರಪ್ಪ ದೇವರಮನಿ, ಗ್ಯಾನಪ್ಪ, ಚಿನ್ನಪ್ಪ, ಪಕೀರಪ್ಪ, ಶಿವಪ್ಪ, ಈರಣ್ಣ ಹಾಗೂ ಅಶೋಕ ಸೇರಿದಂತೆ ಸುಮಾರು 50 ಅಧಿಕ ರೈತರು ಭಾಗವಹಿಸಿದ್ದರು.
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ 