ಪೈಲಟ್ ಅಸ್ವಸ್ಥ: ಟೇಕಾಫ್ ಆಗದ ಸ್ಪೈಸ್ಜೆಟ್ ವಿಮಾನ
ಮಂಗಳೂರು : ನಿನ್ನೆ ಮಂಗಳವಾರ ಮಧ್ಯ ರಾತ್ರಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹಾರಬೇಕಿದ್ದ ಸ್ಪೈಸ್ ಜೆಟ್ ವಿಮಾನದ ಪೈಲಟ್ಗೆ ಆರೋಗ್ಯ ಸಮಸ್ಯೆ ಉಂಟಾದ ಕಾರಣ ಈ ವಿಮಾನದ ವೇಳಾ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು ಈಗಿನ್ನು ಅದು ಇಂದು ಬುಧವಾರ ಸಂಜೆ 5 ಗಂಟೆಗೆ ದುಬೈಗೆ ಹಾರಲಿದೆ ಎಂದು ಮೂಲಗಳು ತಿಳಿಸಿವೆ.
ಅನನುಕೂಲತೆಗೆ ಗುರಿಯಾದ 188 ಮಂದಿ ಪ್ರಯಾಣಿಕರಿಗೆ ಸಮೀಪದ ಹೊಟೇಲುಗಳಲ್ಲಿ ವಾಸ್ತವ್ಯ ಕಲ್ಪಿಸಲಾಯಿತೆಂದು ಮೂಲಗಳು ತಿಳಿಸಿವೆ.
ವಿಮಾನ ಹಾರಾಟದಲ್ಲಿನ ವಿಳಂಬವನ್ನು ಮಾಧ್ಯಮಕ್ಕೆ ದೃಢೀಕರಿಸಿರುವ ವಿಮಾನ ನಿಲ್ದಾಣದ ನಿದರ್ೆಶಕ ವಿವಿ ರಾವ್ ಅವರು, ಅಸ್ವಸ್ಥ ಪೈಲಟ್ನ ವೈದ್ಯಕೀಯ ಪರೀಕ್ಷೆಗಳು ಪಾಸಾದ ಬಳಿಕ ಇಂದು ಬುಧವಾರ ಸಂಜೆ 5 ಗಂಟೆಗೆ ವಿಮಾನವು ದುಬೈಗೆ ಹಾರಲಿದೆ ಎಂದು
ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 