ಫೋಟೊ ಶೀರ್ಷಿಕೆ:

Photo Caption:

ಲೋಕದರ್ಶನ ವರದಿ 

ಫೋಟೊ ಶೀರ್ಷಿಕೆ:

ರಾಯಬಾಗ: ಮಾರ್ಚ 2024ರ ಎಸ್‌.ಎಸ್‌.ಎಲ್‌.ಸಿ.ಪರೀಕ್ಷೆಯಲ್ಲಿ ರಾಯಬಾಗ ವಲಯಕ್ಕೆ ಪ್ರಥಮ ಸ್ಥಾನ ಪಡೆದ ಸರ್ಕಾರಿ ಪ್ರೌಢಶಾಲೆಗಳ 3 ವಿದ್ಯಾರ್ಥಿಗಳಿಗೆ ಶಾಸಕ ಡಿ.ಎಮ್‌.ಐಹೊಳೆ ಅವರು ಸೋಮವಾರ ಪಟ್ಟಣದ ಶಾಸಕ ಕಚೇರಿಯಲ್ಲಿ ಲ್ಯಾಪ್‌ಟ್ಯಾಪ್‌ಗಳನ್ನು ವಿತರಿಸಿದರು. ಬಿಒಒ ಬಸವರಾಜಪ್ಪ ಆರ್‌., ದೈಹಿಕ ಪರೀವಿಕ್ಷಕ ಎಮ್‌.ಪಿ.ಜಿರಗ್ಯಾಳ, ಎಇಇ ಆರ್‌.ಬಿ.ಮನವಡ್ಡರ, ಪೃಥ್ವಿರಾಜ ಜಾಧವ, ಸದಾನಂದ ಹಳಿಂಗಳಿ, ಸದಾಶಿವ ಘೋರೆ​‍್ಡ, ಮಹೇಶ ಕರಮಡಿ, ಸಂಜು ಮೈಶಾಳೆ ಸೇರಿ ಅನೇಕರು ಇದ್ದರು.