ಕ್ರೀಡಾಕೂಟದಲ್ಲಿ ವಿದ್ಯಾಥರ್ಿಗಳ ಸಾಧನೆ
ಲೋಕದರ್ಶನ ವರದಿ
ಬೆಳಗಾವಿ 03: ಕನರ್ಾಟಕ 25 ಬಟ್ಟಾಲಿಯನ್ ವತಿಯಿಂದ ಆಯೋಜಿಸಲಾಗಿದ್ದ ಸಿ ಎಟಿಸಿ 11 ಮತ್ತು ಆರ್ಡಿಸಿ 3 ರಲ್ಲಿ ಎನ್ಸಿಸಿ ಘಟಕದಿಂದ ಕ್ಯಾಂಪಿನಲ್ಲಿ ವಿದ್ಯಾಥರ್ಿಗಳ ಕಾರ್ಯ ಚಟುವಟಿಕೆಗಳಲ್ಲಿ, ನಗರದ ಮರಾಠಾ ಮಂಡಳದ ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಗ್ರಹ ವಿಜ್ಞಾನಮಹಾವಿದ್ಯಾಲಯದ15 ವಿದ್ಯಾಥರ್ಿಗಳು ಭಾಗವಹಿಸಿ, 8 ಚಿನ್ನ, 1ಕಂಚು, 2 ಬೆಳ್ಳಿಪ್ರಶಸ್ತಿ ಪಡೆದವಿದ್ಯಾಥರ್ಿನಿಯರಾದ ಸೋನಾಲಿ, ರಾಣಿ ಸೂತಾರ, ಶೃತಿಕಾ ಮುಂಗಾರಿ, ರಾಜೇಶ್ವರಿ ಭಾತಕಂಡೆ, ರೀನಾ ಪಕಾರೆ, ಸ್ನೇಹಲ್ ಲಾಸೆ, ಶೀವಾನಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.
ಕಾಲೇಜಿನ ಪ್ರಾಚಾರ್ಯರಾದಡಾ.ಎ ಬಿ.ಪವಾರ, ಎನ್ ಸಿಸಿ ಘಟಕದಅಧಿಕಾರಿಎಲ್ ಟಿ ಲೇಪ್ಟಂನ್ ಶಿಲ್ಪಾ ವಾಯ್ ಮುದಕಪ್ಪಗೋಳ, 25 ಕೆಎಆರ್ಬ ಸಿಒ, ಲೇಪ್ಟಂನ್ಕರ್ನಲ್ಅಭಯ ಆವಸ್ತಿ ಹಾಗೂ ಸಿಬ್ಬಂದಿ ವರ್ಗದವರು ವೀಜೇತ ವಿದ್ಯಾಥರ್ಿಗಳಿಗೆ ಅಭಿನಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 