ನೂತನ ಕಚೇರಿ ಉದ್ಘಾಟನೆ
ಲೋಕದರ್ಶನ ವರದಿ
ಮುದ್ದೇಬಿಹಾಳ 03: ಕನರ್ಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಕಚೇರಿ ಉದ್ಘಾಟನೆ ಪಟ್ಟಣದ ಹೆಸ್ಕಾಂ ಎದುರಿಗೆ ಇರುವ ಮೋಮೀನ್ ಕಾಂಪ್ಲೆಕ್ಸ್ನಲ್ಲಿ ದಿ.1ರಂದು ನಡೆಯಿತು. ಹೆಸ್ಕಾಂನ ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ರಾಜಶೇಖರ ಹಾದಿಮನಿ ರಿಬ್ಬನ್ ಕತ್ತರಿಸುವ ಮೂಲಕ ನೂತನ ಕಚೇರಿ ಉದ್ಘಾಟಿಸಿದರು. ಹೆಸ್ಕಾಂನ ಸೆಕ್ಷನ್ ಅಧಿಕಾರಿಗಳಾದ ಎಸ್.ಎಸ್.ಪಾಟೀಲ, ಎಸ್.ಐ.ವಾಂಗಿ, ಎಂ.ಎಸ್.ತೆಗ್ಗಿನಮಠ, ಎಸ್.ಎಂ.ಕಂದಗಲ್ಲ, ಆರ್.ಬಿ.ಹಿರೇಮಠ, ಬಿ.ಎಸ್.ಯಲಗೋಡ, ತಾಂತ್ರಿಕ ಸಹಾಯಕ ಡಿ.ಎಸ್.ಸಿರಸಂಗಿ, ವರ್ಕ ಯುನಿಟ್ ಎಇ ಶಾಂತವೀರ ಹಾವರಗಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ನೂತನ ಪದಾಧಿಕಾರಿಗಳು:
ಇದೇ ಸಂದರ್ಭ ಸಂಘದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪಟ್ಟಿ ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷರಾಗಿ ಮುದ್ದೇಬಿಹಾಳದ ಅಸ್ಪಾಕ್ ಗುಡ್ನಾಳ, ಉಪಾಧ್ಯಕ್ಷರಾಗಿ ನಾಲತವಾಡದ ರಾಯಪ್ಪ ಮಲಗಲದಿನ್ನಿ, ಗೌರವಾಧ್ಯಕ್ಷರಾಗಿ ಮಲ್ಲಣ್ಣ ಮಡಿಕೇಶ್ವರ, ಕಾರ್ಯದಶರ್ಿಯಾಗಿ ಶ್ರೀಶೈಲ ಶಿವಯೋಗಿಮಠ, ಖಜಾಂಚಿಯಾಗಿ ರಾಮಚಂದ್ರ ಕುಲಕಣರ್ಿ ಮತ್ತು ಸದಸ್ಯರಾಗಿ ಕುಂಟೋಜಿಯ ಸಂತೋಷ ಬಿರಾದಾರ, ನಾಲತವಾಡದ ಅಶೋಕ ಬಿರಾದಾರ, ಮಹಾಂತಯ್ಯ ಮೆನದಾಳಮಠ, ಇನಾಯತ್ಉಲ್ಲಾ ಮೇತ್ರಿ, ಸಂಗಮೇಶ ಗಂಗನಗೌಡರ, ಮುದ್ದೇಬಿಹಾಳದ ಸಂತೋಷ ಶಿವಯೋಗಿಮಠ, ಯಲಗೂರೇಶ ಪಾಟೀಲ, ಆಶೀಫ್ ನಾಯ್ಕೋಡಿ, ಕಾದರ ಹಿರೇಮನಿ, ಕೋಳೂರನ ಪರಶುರಾಮ ತಂಗಡಗಿ, ಬಿದರಕುಂದಿಯ ಮನೋಹರ ಬಿದರಕುಂದಿ ಆಯ್ಕೆ ಆಗಿದ್ದಾರೆ.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 