ರಾಷ್ಟ್ರಮಟ್ಟದ ಯೋಗ ಸ್ವಧರ್ೆ ಪ್ರಶಸ್ತಿ ವಿಜೇತ ದಾನಕೈ
ಲೋಕದರ್ಶನ ವರದಿ
ಯಲಬುಗರ್ಾ: ಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಯೋಗ ಕೇಂದ್ರದ ಶಿಬಿರಾಥರ್ಿಗಳು ಬೆಂಗಳೂರಿನ ಸನ್ ಪ್ಯಾಲೇಸ್ನಲ್ಲಿ ವಿವಿಧ ಸಂಘಟನೆಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆ ಆನೇಕಲ್, ಚೈತನ್ಯ ಯೋಗ ಕೇಂದ್ರ, ಅನಿತ ಫೌಂಢೆಷನ್ ಟ್ರಸ್ಟ್, ಇಂಟರ್ ನ್ಯಾಷನಲ್ ಪತಂಜಲಿ ಯೋಗ ಪೀಠ ಇವುಗಳ ಸಂಯುಕ್ತ ಆಶ್ರಯದಲಿ ಜರುಗಿದ 5 ನೇ ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಸ್ಪಧರ್ೇಯಲ್ಲಿ ವಯೋಮಿತಿ 41 ರಿಂದ 50 ಒಳಗಿನ ಯೋಗ ಪಟುಗಳಿಗೆ ಏರ್ಪಡಿಸಿದ ಸ್ಪಧರ್ೇಯಲ್ಲಿ ಯಲಬುಗರ್ಾದ ಬಸವಲಿಂಗೇಶ್ವರ ಯೋಗ ಕೇಂದ್ರದ ಸಂಚಾಲಕ ಶರಣಬಸಪ್ಪ ಕೆ. ದಾನಕೈ ಇವರು ಭಾಗವಹಿಸಿ ರಾಷ್ಟ್ರಮಟ್ಟದ 4 ನೇ ಸ್ಥಾನವನ್ನು ಪಡೆದಿರುತ್ತಾರೆ, ಮತ್ತು ವಯೋಮಿತಿ 13 ರಿಂದ 16 ಒಳಗಿನ ಶಾಲಾ ವಿದ್ಯಾಥರ್ಿಗಳಿಗೆ ಏರ್ಪಡಿಸಿದ ಸ್ಪಧರ್ೇಯಲ್ಲಿ ಬಸವಲಿಂಗೇಶ್ವರ ಯೋಗ ಕೇಂದ್ರದ ವಿಧ್ಯಾಥರ್ಿ ಶ್ರೀಕಾಂತ ಕನಕೊಪ್ಪ 5ನೇ ಸ್ಥಾನ ಪಡೆದುಕೊಂಡಿದ್ದಾರೆ ಮತ್ತು ಬಸವರಾಜ ರಾಂಪೂರ ಸಮದಾನಕರ ಬಹುಮಾನವನ್ನು ಪಡೆದುಕೊಂಡಿದರುವದಕ್ಕೆ ಯಲಬುಗರ್ಾದ ಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಮಹಾ ಸ್ವಾಮಿಜಿಯವರು ಹಾಗೂ ಬಸವಲಿಂಗೇಶ್ವರ ಯೋಗ ಕೇಂದ್ರದ ಶಿಬಿರಾಥರ್ಿಗಳು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 