ರಾಷ್ಟ್ರೀ0ು ವಿಜ್ಞಾನ ದಿನಾಚರಣೆ-2025
National Science Day-2025
ಲೋಕದರ್ಶನ ವರದಿ
ರಾಷ್ಟ್ರೀ0ು ವಿಜ್ಞಾನ ದಿನಾಚರಣೆ-2025
ಗದಗ 28: ನೋಬೆಲ್ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರು ಆವಿಷ್ಕರಿಸಿದ “ರಾಮನ್ಪರಿಣಾಮ” ಅಂಗವಾಗಿ ರಾಷ್ಟ್ರೀ0ು ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ, ಗದಗ ತಾಲ್ಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್.ಪಾಟೀಲ್ ಸರ್ಕಾರಿ ಬಾಲಕಿ0ುರ ಪ್ರೌಢಶಾಲೆ0ುಲ್ಲಿ ರಾಷ್ಟ್ರೀ0ು ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನಾ ಮಂಡಳಿ, ನವದೆಹಲಿ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು ಹಾಗೂ ಜಿಲ್ಲಾ ಪಂಚಾ0ುತ್,ಗದಗ ಇವರ ಸಂ0ುುಕ್ತಾಶ್ರ0ುದಲ್ಲಿ ಶುಕ್ರವಾರ ರಾಷ್ಟ್ರೀ0ು ವಿಜ್ಞಾನ ದಿನಾಚರಣೆ ಕಾ0ುರ್ಕ್ರಮವನ್ನು ಏರಿ್ಡಸಲಾಯಿತು.
ಕಾ0ುರ್ಕ್ರಮದ ಅಧ್ಯಕ್ಷತೆ0ುನ್ನು ಮುಖ್ಯೋಪಾಧ್ಯಾಯರಾದ ಎಸ್.ಎ ಖಾನ್ ವಹಿಸಿದ್ದರು,
ಮುಖ್ಯ ಅತಿಥಿಗಳಾಗಿ ಹುಲಕೋಟಿ, ಗ್ರಾಮ ಪಂಚಾ0ುತ ಅಧ್ಯಕ್ಷರಾದ ನಾಗರತ್ನ ಬಳಿಹಾಳಮಠ, ಬಾಲಕಿ0ುರ ಪ್ರೌಢ ಶಾಲೆ ಹುಲಕೋಟಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ಸುಧಾ ಹಿರೇಮಠ, ಮಂಜುನಾಥ್ ಎಸ್ ತೋಟದ್, ಜಿಲ್ಲಾ ಎನ್.ಆರ್.ಡಿ.ಎಂ.ಎಸ್ ಕೇಂದ್ರ, ಜಿಲ್ಲಾ ಪಂಚಾ0ುತ್,ಗದಗ ಹಾಗೂ ಶ್ರೀಮತಿ ಪಿ.ಕೆ ಅವರಡ್ಡಿ, ಎಸ್.ಡಿ.ಎಂ.ಸಿ, ಸದಸ್ಯರು ಹಾಗೂ ಸಹ ಶಿಕ್ಷಕರು ಬಾಲಕಿ0ುರ ಪ್ರೌಢ ಶಾಲೆ ಹುಲಕೋಟಿ ಇವರುಗಳು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ರಾಷ್ಟ್ರೀ0ು ವಿಜ್ಞಾನ ದಿನಾಚರಣೆ-2025 ಪ್ರ0ುುಕ್ತ ನಡೆದ ಚಿತ್ರಕಲಾ ಸ್ಪರ್ಧೆ0ುಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಏರಿ್ಡಸಲಾಯಿತು.
ಕಾ0ುರ್ಕ್ರಮದಲ್ಲಿ ಕೆ ಎಚ್ ಪಾಟೀಲ್ ಸರ್ಕಾರಿ ಬಾಲಕಿ0ುರ ಪ್ರೌಢಶಾಲೆ ಹುಲಕೋಟಿ0ು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎಸ್.ಎಸ್.ಪರ್ವತಿ ಪ್ರಾರ್ಥಿಸಿದರು. ಸಿ.ವ್ಹಿ ಅಂಬಿಗೇರ ಸ್ವಾಗತಿಸಿದರು. ಪಿ.ಪಿ ಟಕಾರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 