ನರಸಿಂಗಪೂರ: ವಿವಿಧ ಕಾಮಗಾರಿಗಳಿಗೆ ಚಾಲನೆ
ಯಮಕನಮರಡಿ 9: ಸಮೀಪದ ನರಸಿಂಗಪೂರ ಗ್ರಾಮದಲ್ಲಿ ಗುರುವಾರ ದಿ,9 ರಂದು ವಿವಿಧ ಕಾಮಗಾರಿಗಳಿಗೆ ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೋಳಿ ಚಾಲನೆ ನೀಡಿದರು 2019-20 ನೇಯ ಸಾಲಿನ 5054-04-337-001-422 ಎಸ,ಸಿ,ಪಿ ಯೋಜನೆಯಡಿಯಲ್ಲಿ ಗ್ರಾಮದ ಎಸ್,ಸಿ, ಕಾಲನಿಯಲ್ಲಿ ಸುಮಾರು 15 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿ, ನೀರಿನ ಟ್ಯಾಂಕ, ಅದರಂತೆ ನರಸಿಂಗಪೂರ ಗ್ರಾಮದ ಎಸ್,ಸಿ,ಕಾಲನಿಯಲ್ಲಿ ಕಾಂಕ್ರೀಟ್ ರಸ್ತೆ ನಿಮರ್ಾಣ ಕಾಮಗಾರಿಗೆ 1500000.00 ರೂ ಗಳಲ್ಲಿ, 2016-17 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ನೂತನವಾಗಿ ನಿಮರ್ಿಸಿದ ಡಾ||ಬಿ.ಆರ್,ಅಂಬೇಡ್ಕರ ಭವನವನ್ನು ಉದ್ಘಾಟಿಸಿದರು, ಈ ಸಂದರ್ಭದಲ್ಲಿ ದಡ್ಡಿ ಜಿಲ್ಲಾ ಪಂಚಾಯತನ ಸದಸ್ಯೆ ಶ್ರೀಮತಿ ಮುನಿಷಾ ಪಾಟೀಲ, ತಾ,ಪಂ,ಸದಸ್ಯರಾದ ಸುರೇಶ ಬೆಣ್ಣಿ, ಗ್ರಾಮ ಪಂಚಾಯತನ ಅಧ್ಯಕ್ಷೆ ಸುನೀತಾ ಹರಿಜನ, ಲಕ್ಷ್ಮಣ ಮೇಕಳಿ, ಪ್ರವಿಣ ಚೌಗಲಾ, ಸುನೀಲ ಹುಕ್ಕೆರಿ ಶಿವಾನಂದ ರಾಠೋಡ ಮುಂತಾದವರು ಸುತ್ತಲ್ಲಿನ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 