ನಾಗರಪಂಚಮಿ ನಿಮಿತ್ಯವಾಗಿ ಪಟ್ಟಣದ ಜೈ ಹನುಮಾನ ಮಂದಿರದಲ್ಲಿ ನಾಗ ದೇವರ ಪೂಜೆ
Naga God worship at Jai Hanuman Temple in the city on the occasion of Nagar Panchami
ನಾಗರಪಂಚಮಿ ನಿಮಿತ್ಯವಾಗಿ ಪಟ್ಟಣದ ಜೈ ಹನುಮಾನ ಮಂದಿರದಲ್ಲಿ ನಾಗ ದೇವರ ಪೂಜೆ
ರಾಯಬಾಗ 29: ನಾಗರಪಂಚಮಿ ನಿಮಿತ್ಯವಾಗಿ ಪಟ್ಟಣದ ಜೈ ಹನುಮಾನ ಮಂದಿರದಲ್ಲಿ ನಾಗ ದೇವರ ಪೂಜೆ ಸಲ್ಲಿಸಿ ಹಾಲು ಸಮರೆ್ಣ ಮಾಡಿದ ಭಕ್ತಾಧಿಗಳು ಹೆಚ್ಚಿನ ಆಗಮುಸಿ ದರ್ಶನ ಮಾಡಿದರು. ಜಯರಾಮ ಶೆಟ್ಟಿ , ರಾಜು ದೇಸಾಯಿ , ದೇವಿಕಾ ದೆಸಾಯಿ , ಕೆಂಚಪ್ಪಾ ಧರ್ಮಟ್ಟಿ , ಸುರೆಶ ಚಿಪ್ಪಾಡಿ , ಅಜಿತ ಕೋಳಿ , ಅನೀಲ ಭಾಪಕರ ಹಾಗೂ ಕಮಿಟಿಯವರು ಉಪಸ್ಥಿತಿತರಿದ್ದರು.;
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 