ಮಳೆಗಾಗಿ ವೈರಾಣು ಬರದಂತೆ ಅಮ್ಮನ ಕಳುಹಿಸುವಿಕೆ ಪದ್ಧತಿ
ಲೋಕದರ್ಶನವರದಿ
ಹರಪನಹಳ್ಳಿ03: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾಲಕಾಲಕ್ಕೆ ತಕ್ಕಂತೆ ಮಳೆ ನಗರದಲ್ಲಿ ವೈರಾಣುಗಳು ರೋಗರುಜಿನಗಳು ಮುಂತಾದ ಕಾಯಿಲೆಗಳು ಬರದಂತೆ ಕೂಡ ಅಮ್ಮನ ಕಳಿಸೋಕೆ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದರು
ಪಟ್ಟಣದ ವಾಲ್ಮೀಕಿ ನಗರ ಹುಲ್ಲುಗರಿ ಕೆರೆ ಬುದಪರ ಕೆರೆ ದೊಡ್ಡಗರಡಿ ಕೆರೆ ಚಿಕ್ಕರಗೇರಿ ಅಂಬೇಡ್ಕರ್ ನಗರ ಆಂಜನೇಯ ಬಡಾವಣೆ ದಾದಾಪುರ ಗೇರಿ ಹೌಸಿಂಗ್ ಬೋಡರ್್ ನಿವಾಸಿಗಳು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಮ್ಮನ ನಿಯಮಗಳು ಹೊಸ ಮರದಲ್ಲಿ ಹಚ್ಚಿದ ಎಲೆಯನ್ನು ಇಟ್ಟು ಹೂವು ಹಣ್ಣು ಹೋಳಿಗೆ ತುಪ್ಪ ಅನ್ನ ಮೊಸರು ಆ ತಾಯಿಯನ್ನು ಸಂಪ್ರದಾಯದಂತೆ ಮಳೆ ಬೆಳೆ ಚೆನ್ನಾಗಿ ಕೊಡು ತಾಯಿ ಎಂದು ಮತ್ತು ಯಾವುದೇ ರೀತಿಯ ರೋಗರುಜಿನಗಳು ಬರದಂತೆ ಕಾಪಾಡಿಕೊಂಡು ನಮ್ಮನ್ನ ರಕ್ಷಿಸಿ ತಾಯಿ ಎಂದು ಬೇಡಿಕೊಂಡು ಅಮ್ಮನನ್ನ ಕಳಿಸುವ ಸಂಪ್ರದಾಯವು ವಿಜೃಂಭಣೆಯಿಂದ ಜರುಗಿತು
ಈ ಸಂದರ್ಭದಲ್ಲಿ ಆಲೂರ್ ಹನುಮಂತಪ್ಪ ಶಿರಟ್ಟಿ ಬಸವರಾಜ್ ತಳವಾರ್ ನಾಗರಾಜ್ ಹಳೆ ಬೇಡರ ಪರಸಪ್ಪ ಬೆಲ್ಯಾಳ ಭೀಮಪ್ಪ ತಳವಾರ ವೆಂಕಟೇಶ್ ಹೋರಕೇರಿ ರಮೇಶ್ ಕೀಂದ್ರಿ ಹನುಮಂತಪ್ಪ ಆಲೂರು ವೆಂಕಟೇಶ್ ಹಚ್ ಕೆ ಆನಂದ್ ಜಿ ಹನುಮಂತಪ್ಪ ಕೀಂದ್ರಿ ಹಾಲೇಶ್ ಪಟ್ನಮದ್ ಮಣಿ ಶಿರಹಟ್ಟಿ ಹನುಮಂತಪ್ಪ ಕೆಂಗಾಳ್ಳಿ ಹನುಮಂತಪ್ಪ ಇತರರು ಉಪಸ್ಥಿತರಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 