ಮಳೆಗಾಗಿ ವೈರಾಣು ಬರದಂತೆ ಅಮ್ಮನ ಕಳುಹಿಸುವಿಕೆ ಪದ್ಧತಿ
ಲೋಕದರ್ಶನವರದಿ
ಹರಪನಹಳ್ಳಿ03: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾಲಕಾಲಕ್ಕೆ ತಕ್ಕಂತೆ ಮಳೆ ನಗರದಲ್ಲಿ ವೈರಾಣುಗಳು ರೋಗರುಜಿನಗಳು ಮುಂತಾದ ಕಾಯಿಲೆಗಳು ಬರದಂತೆ ಕೂಡ ಅಮ್ಮನ ಕಳಿಸೋಕೆ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದರು
ಪಟ್ಟಣದ ವಾಲ್ಮೀಕಿ ನಗರ ಹುಲ್ಲುಗರಿ ಕೆರೆ ಬುದಪರ ಕೆರೆ ದೊಡ್ಡಗರಡಿ ಕೆರೆ ಚಿಕ್ಕರಗೇರಿ ಅಂಬೇಡ್ಕರ್ ನಗರ ಆಂಜನೇಯ ಬಡಾವಣೆ ದಾದಾಪುರ ಗೇರಿ ಹೌಸಿಂಗ್ ಬೋಡರ್್ ನಿವಾಸಿಗಳು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಮ್ಮನ ನಿಯಮಗಳು ಹೊಸ ಮರದಲ್ಲಿ ಹಚ್ಚಿದ ಎಲೆಯನ್ನು ಇಟ್ಟು ಹೂವು ಹಣ್ಣು ಹೋಳಿಗೆ ತುಪ್ಪ ಅನ್ನ ಮೊಸರು ಆ ತಾಯಿಯನ್ನು ಸಂಪ್ರದಾಯದಂತೆ ಮಳೆ ಬೆಳೆ ಚೆನ್ನಾಗಿ ಕೊಡು ತಾಯಿ ಎಂದು ಮತ್ತು ಯಾವುದೇ ರೀತಿಯ ರೋಗರುಜಿನಗಳು ಬರದಂತೆ ಕಾಪಾಡಿಕೊಂಡು ನಮ್ಮನ್ನ ರಕ್ಷಿಸಿ ತಾಯಿ ಎಂದು ಬೇಡಿಕೊಂಡು ಅಮ್ಮನನ್ನ ಕಳಿಸುವ ಸಂಪ್ರದಾಯವು ವಿಜೃಂಭಣೆಯಿಂದ ಜರುಗಿತು
ಈ ಸಂದರ್ಭದಲ್ಲಿ ಆಲೂರ್ ಹನುಮಂತಪ್ಪ ಶಿರಟ್ಟಿ ಬಸವರಾಜ್ ತಳವಾರ್ ನಾಗರಾಜ್ ಹಳೆ ಬೇಡರ ಪರಸಪ್ಪ ಬೆಲ್ಯಾಳ ಭೀಮಪ್ಪ ತಳವಾರ ವೆಂಕಟೇಶ್ ಹೋರಕೇರಿ ರಮೇಶ್ ಕೀಂದ್ರಿ ಹನುಮಂತಪ್ಪ ಆಲೂರು ವೆಂಕಟೇಶ್ ಹಚ್ ಕೆ ಆನಂದ್ ಜಿ ಹನುಮಂತಪ್ಪ ಕೀಂದ್ರಿ ಹಾಲೇಶ್ ಪಟ್ನಮದ್ ಮಣಿ ಶಿರಹಟ್ಟಿ ಹನುಮಂತಪ್ಪ ಕೆಂಗಾಳ್ಳಿ ಹನುಮಂತಪ್ಪ ಇತರರು ಉಪಸ್ಥಿತರಿದ್ದರು.
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ 