ಮಳೆಗಾಗಿ ವೈರಾಣು ಬರದಂತೆ ಅಮ್ಮನ ಕಳುಹಿಸುವಿಕೆ ಪದ್ಧತಿ
ಲೋಕದರ್ಶನವರದಿ
ಹರಪನಹಳ್ಳಿ03: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾಲಕಾಲಕ್ಕೆ ತಕ್ಕಂತೆ ಮಳೆ ನಗರದಲ್ಲಿ ವೈರಾಣುಗಳು ರೋಗರುಜಿನಗಳು ಮುಂತಾದ ಕಾಯಿಲೆಗಳು ಬರದಂತೆ ಕೂಡ ಅಮ್ಮನ ಕಳಿಸೋಕೆ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದರು
ಪಟ್ಟಣದ ವಾಲ್ಮೀಕಿ ನಗರ ಹುಲ್ಲುಗರಿ ಕೆರೆ ಬುದಪರ ಕೆರೆ ದೊಡ್ಡಗರಡಿ ಕೆರೆ ಚಿಕ್ಕರಗೇರಿ ಅಂಬೇಡ್ಕರ್ ನಗರ ಆಂಜನೇಯ ಬಡಾವಣೆ ದಾದಾಪುರ ಗೇರಿ ಹೌಸಿಂಗ್ ಬೋಡರ್್ ನಿವಾಸಿಗಳು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಮ್ಮನ ನಿಯಮಗಳು ಹೊಸ ಮರದಲ್ಲಿ ಹಚ್ಚಿದ ಎಲೆಯನ್ನು ಇಟ್ಟು ಹೂವು ಹಣ್ಣು ಹೋಳಿಗೆ ತುಪ್ಪ ಅನ್ನ ಮೊಸರು ಆ ತಾಯಿಯನ್ನು ಸಂಪ್ರದಾಯದಂತೆ ಮಳೆ ಬೆಳೆ ಚೆನ್ನಾಗಿ ಕೊಡು ತಾಯಿ ಎಂದು ಮತ್ತು ಯಾವುದೇ ರೀತಿಯ ರೋಗರುಜಿನಗಳು ಬರದಂತೆ ಕಾಪಾಡಿಕೊಂಡು ನಮ್ಮನ್ನ ರಕ್ಷಿಸಿ ತಾಯಿ ಎಂದು ಬೇಡಿಕೊಂಡು ಅಮ್ಮನನ್ನ ಕಳಿಸುವ ಸಂಪ್ರದಾಯವು ವಿಜೃಂಭಣೆಯಿಂದ ಜರುಗಿತು
ಈ ಸಂದರ್ಭದಲ್ಲಿ ಆಲೂರ್ ಹನುಮಂತಪ್ಪ ಶಿರಟ್ಟಿ ಬಸವರಾಜ್ ತಳವಾರ್ ನಾಗರಾಜ್ ಹಳೆ ಬೇಡರ ಪರಸಪ್ಪ ಬೆಲ್ಯಾಳ ಭೀಮಪ್ಪ ತಳವಾರ ವೆಂಕಟೇಶ್ ಹೋರಕೇರಿ ರಮೇಶ್ ಕೀಂದ್ರಿ ಹನುಮಂತಪ್ಪ ಆಲೂರು ವೆಂಕಟೇಶ್ ಹಚ್ ಕೆ ಆನಂದ್ ಜಿ ಹನುಮಂತಪ್ಪ ಕೀಂದ್ರಿ ಹಾಲೇಶ್ ಪಟ್ನಮದ್ ಮಣಿ ಶಿರಹಟ್ಟಿ ಹನುಮಂತಪ್ಪ ಕೆಂಗಾಳ್ಳಿ ಹನುಮಂತಪ್ಪ ಇತರರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 