ವಿದ್ಯಾಥರ್ಿಗಳಿಗೆ ಸೈಕಲ್ ವಿತರಣೆ
ಶಾಲಾ ವಿದ್ಯಾಥರ್ಿಗಳಿಗೆ ಸೈಕಲ್ ವಿತರಿಸುವಾಗ ಮಲ್ಲಿಕಾಜರ್ುನ ಕೋರೆ ಹಾಗೂ ಇನ್ನಿತರರು.
ಮಾಂಜರಿ 02: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆ.ಎಲ್.ಇ. ಸಂಸ್ಥೆಯ ಶಾರದಾದೇವಿ ಕೋರೆ ಪ್ರೌಢಶಾಲೆಯ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಮಲ್ಲಿಕಾಜರ್ುನ ಕೋರೆಯವರು ಕನರ್ಾಟಕ ಸರಕಾರದಿಂದ ವಿದ್ಯಾಥರ್ಿಗಳಿಗೆ ಕೊಡಮಾಡಿದ ಸೈಕಲ್ಲುಗಳನ್ನು ವಿತರಿಸಿ -"ಮಕ್ಕಳ ಓದಿಗೆ ಪೂರಕವಾಗುವ ಸೈಕಲ್ ವಿತರಣೆ ಸರಕಾರದ ಶ್ಲಾಘನೀಯ ಸೇವೆಯೆಂದು ಬಣ್ಣಿಸಿ, ಮಕ್ಕಳು ಇದರ ನಿಜವಾದ ಸದುಪಯೋಗ ಪಡೆದುಕೊಳ್ಳಬೇಕೆಂದು" ಮಾತನಾಡಿದರು. ಉಪಸ್ಥಿತ ಉಪಪ್ರಾಚಾರ್ಯ ಸಿ ಬಿ ಚೌಗುಲೆ "ದೂರದಿಂದ ಶಾಲೆಗೆ ಬರುವ ಮಕ್ಕಳಿಗೆ ಸೈಕಲ್ ಬಹು ಪ್ರಯೋಜನಕಾರಿ; ಇದನ್ನು ಪಡೆದ ವಿದ್ಯಾಥರ್ಿಗಳ ಓದು ಚೆನ್ನಾಗಿ ಸಾಗಬೇಕೆಂದು" ಅಭಿಪ್ರಾಯಬಿಟ್ಟರು. ಹಿರಿಯ ಶಿಕ್ಷಕರಾದ ಕೆ. ಬಿ. ಶಿಂದೆ, ವ್ಹಿ. ಡಿ. ನಾಯಿಕ, ಎಸ್. ಆರ್. ಮಾನೆ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪ್ರಯೋಜನ ಪಡೆಯುವ ವಿದ್ಯಾಥರ್ಿಗಳು, ಪಾಲಕರು ಭಾಗಿಯಾಗಿದ್ದರು. ಸರಕಾರದ ಈ ಸೇವೆ ನಿಜವಾಗಿಯೂ ಅಭಿನಂದನೀಯವೆಂಬುದು ಪಾಲಕರ ಆಶಯ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 