ಇಪ್ತಿಯಾರ ಕೂಟದಲ್ಲಿ ಸಚಿವರು ಭಾಗಿ
Ministers participate in Iftiyar's gathering
ಲೋಕದರ್ಶನ ವರದಿ
ಇಪ್ತಿಯಾರ ಕೂಟದಲ್ಲಿ ಸಚಿವರು ಭಾಗಿ
ಯಮಕನಮರಡಿ : ಸ್ಥಳೀಯ ಶಾಸಕರು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಲೋಕೊಪಯೋಗಿ ಸಚಿವರು ಆದ ಸತೀಶ ಅಣ್ಣಾ ಜಾರಕಿಹೋಳಿ ರವರು ದಿನಾಂಕ. 23 ರಂದು ಯಮಕನಮರಡಿ ಗ್ರಾಮಕ್ಕೆ ಬೇಟಿ ನಿಡಿ ಮುಸ್ಲಿಂ ಬಾಂದವರ ಪವಿತ್ರ ಹಬ್ಬವಾದ ರಮಜಾನ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಇಪ್ತಿಯಾರ ಕೂಟದಲ್ಲಿ ಪಾಲ್ಗೊಂಡು ಶುಭಕೊರಿದರು ಈ ಸಂದರ್ಬದಲ್ಲಿ ಸ್ಥಳಿಯ ಮುಸ್ಲಿಂ ಬಾಂದವರು ಹಾಗೂ ರವೀಂದ್ರ ಜಿಂಡ್ರಾಳಿ, ವೀರಣ್ಣ ಬಿಸಿರೊಟ್ಟಿ, ಶೌಕತ ಕಾಜಿ, ಜಯಂತ ಸಬನಿಸ, ಅಸ್ಲಾಂ ಪಕಾಲಿ, ಜಾವೇದ ಜಕಾತಿ, ಡಾ.ಮಾಲದಾರ, ಅರುಣ ಮೌಲಾನಾ ಉಪಸ್ಥಿತರಿದ್ದು ಮುಸ್ಲಿಂ ಬಾಂದವರಿಗೆ ರಮಜಾನ ಹಬ್ಬದ ಶುಭ ಕೋರಿದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 