ಇಪ್ತಿಯಾರ ಕೂಟದಲ್ಲಿ ಸಚಿವರು ಭಾಗಿ
Ministers participate in Iftiyar's gathering
ಲೋಕದರ್ಶನ ವರದಿ
ಇಪ್ತಿಯಾರ ಕೂಟದಲ್ಲಿ ಸಚಿವರು ಭಾಗಿ
ಯಮಕನಮರಡಿ : ಸ್ಥಳೀಯ ಶಾಸಕರು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಲೋಕೊಪಯೋಗಿ ಸಚಿವರು ಆದ ಸತೀಶ ಅಣ್ಣಾ ಜಾರಕಿಹೋಳಿ ರವರು ದಿನಾಂಕ. 23 ರಂದು ಯಮಕನಮರಡಿ ಗ್ರಾಮಕ್ಕೆ ಬೇಟಿ ನಿಡಿ ಮುಸ್ಲಿಂ ಬಾಂದವರ ಪವಿತ್ರ ಹಬ್ಬವಾದ ರಮಜಾನ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಇಪ್ತಿಯಾರ ಕೂಟದಲ್ಲಿ ಪಾಲ್ಗೊಂಡು ಶುಭಕೊರಿದರು ಈ ಸಂದರ್ಬದಲ್ಲಿ ಸ್ಥಳಿಯ ಮುಸ್ಲಿಂ ಬಾಂದವರು ಹಾಗೂ ರವೀಂದ್ರ ಜಿಂಡ್ರಾಳಿ, ವೀರಣ್ಣ ಬಿಸಿರೊಟ್ಟಿ, ಶೌಕತ ಕಾಜಿ, ಜಯಂತ ಸಬನಿಸ, ಅಸ್ಲಾಂ ಪಕಾಲಿ, ಜಾವೇದ ಜಕಾತಿ, ಡಾ.ಮಾಲದಾರ, ಅರುಣ ಮೌಲಾನಾ ಉಪಸ್ಥಿತರಿದ್ದು ಮುಸ್ಲಿಂ ಬಾಂದವರಿಗೆ ರಮಜಾನ ಹಬ್ಬದ ಶುಭ ಕೋರಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 