ಇಪ್ತಿಯಾರ ಕೂಟದಲ್ಲಿ ಸಚಿವರು ಭಾಗಿ
Ministers participate in Iftiyar's gathering
ಲೋಕದರ್ಶನ ವರದಿ
ಇಪ್ತಿಯಾರ ಕೂಟದಲ್ಲಿ ಸಚಿವರು ಭಾಗಿ
ಯಮಕನಮರಡಿ : ಸ್ಥಳೀಯ ಶಾಸಕರು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಲೋಕೊಪಯೋಗಿ ಸಚಿವರು ಆದ ಸತೀಶ ಅಣ್ಣಾ ಜಾರಕಿಹೋಳಿ ರವರು ದಿನಾಂಕ. 23 ರಂದು ಯಮಕನಮರಡಿ ಗ್ರಾಮಕ್ಕೆ ಬೇಟಿ ನಿಡಿ ಮುಸ್ಲಿಂ ಬಾಂದವರ ಪವಿತ್ರ ಹಬ್ಬವಾದ ರಮಜಾನ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಇಪ್ತಿಯಾರ ಕೂಟದಲ್ಲಿ ಪಾಲ್ಗೊಂಡು ಶುಭಕೊರಿದರು ಈ ಸಂದರ್ಬದಲ್ಲಿ ಸ್ಥಳಿಯ ಮುಸ್ಲಿಂ ಬಾಂದವರು ಹಾಗೂ ರವೀಂದ್ರ ಜಿಂಡ್ರಾಳಿ, ವೀರಣ್ಣ ಬಿಸಿರೊಟ್ಟಿ, ಶೌಕತ ಕಾಜಿ, ಜಯಂತ ಸಬನಿಸ, ಅಸ್ಲಾಂ ಪಕಾಲಿ, ಜಾವೇದ ಜಕಾತಿ, ಡಾ.ಮಾಲದಾರ, ಅರುಣ ಮೌಲಾನಾ ಉಪಸ್ಥಿತರಿದ್ದು ಮುಸ್ಲಿಂ ಬಾಂದವರಿಗೆ ರಮಜಾನ ಹಬ್ಬದ ಶುಭ ಕೋರಿದರು.
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ 