ಬಸವಣ್ಣ ದೇವರ ಜಾತ್ರೆಯಂಗವಾಗಿ ಸಾಮೂಹಿಕ ಗುಗ್ಗುಳೋತ್ಸವ,
Mass Guggulotsava as part of the Basavanna Deva festival,
ಲೋಕದರ್ಶನ ವರದಿ
ಬಸವಣ್ಣ ದೇವರ ಜಾತ್ರೆಯಂಗವಾಗಿ ಸಾಮೂಹಿಕ ಗುಗ್ಗುಳೋತ್ಸವ,
ಉಳ್ಳಾಗಡ್ಡಿ-ಖಾನಾಪೂರ, 05 : ಹಿಂದೂ ಧರ್ಮದಲ್ಲಿನ ಲಿಂಗಾಯತರು ವಿಶೇಷವಾಗಿ ಆಚರಿಸುವ ಅಂಗದಲ್ಲಿರುವ ಲಿಂಗವನ್ನು ಬಹಿರಂಗವಾಗಿ ತೆಗೆ ತನ್ನ ್ಲಶಿಗೆಗ್ವೆ ಶಿರಕ್ಕೆ ಎರಿಸಿಕೊಂಡು ಹೊರಟವನೆ ಲಿಂಗದ ವೀರ ಎಂದು ಆಚರಣೆಯನ್ನು ಮಾಡುತ್ತ ಬಂದಿದ್ದು ಇಂದಿಗೂ ಈ ವೀಶೀಷ್ಠ ಆಚರಣೆ ಲಿಂಗಾಯತ ಧರ್ಮದಲ್ಲಿ ಪ್ರಚಲಿತದಲ್ಲಿದೆ,
ಇಂಥ ಕಾರ್ಯಕ್ರಮವನ್ನು ಪ್ರಥಮವಾಗಿ ಸಾಮೂಹಿಕ ಗುಗ್ಗುಳೋತ್ಸವವನ್ನು ಶ್ರೀಬಸವಣ್ನ ದೇವರ ಜಾತ್ರೆಯಲ್ಲಿ ಹಮ್ಮಿಕೊಂಡಿದ್ದು ಈ ಸಾಮೂಹಿಕ ಕಾರ್ಯಕ್ರಮ ಎಲ್ಲ ಭಕ್ತರಿಗೂ ದುಂದುವೆಚ್ಚಗಳನ್ನ ನಿಗಿಸದೆ ಎಂದು ಶ್ರೀ ಮರುಳಸಿದ್ದೇಶ್ವರ ಬ್ರಹನ್ಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು,
ಅವರು ಉಳ್ಳಾಗಡ್ಡಿ-ಖಾನಾಪೂರ ಗ್ರಾಮದಲ್ಲಿ ಸಾಮೂಹಿಕ ಗುಗ್ಗುಳೋತ್ಸವದ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು,
ಹತ್ತರಗಿ ಕಾರಿಮಠದ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು, ಕಾರ್ಯಕ್ರಮದಲ್ಲಿ ವಲಯದ ಪುರವಂತರು, ವಾದ್ಯ ಕಲಾತಂಡಗಳು, ಹಾಗೂ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು,
ಈ ಕಾರ್ಯಕ್ರಮದೂದ್ದಕ್ಕೂ ನುಡಿ ಹೇಳುವುದು, ಒಡಪು ಹೇಳುವುದು, ಈ ಸಂದರ್ಭದಲ್ಲಿ ಕರಿಡಿಮಜಲು ವಾದ್ಯದ ನಿನಾದ ಮತ್ತಷ್ಟು ಮೆರಗು ತಂದಿತ್ತು, ಈ ವಿಶೇಷ ಗುಗ್ಗಳೋತ್ಸವದಲ್ಲಿ ಗ್ರಾಮದ ಸುತ್ತಮುತ್ತಲಿನ 200 ಕ್ಕೂ ಹೆಜ್ಜು ಜನ ಪಾಲ್ಗೊಂಡಿದ್ದರು, ಗುಗ್ಗುಳೋತ್ಸವವು ಮುಂಜಾನೆ ಶ್ರೀಮರುಳಸಿದ್ದೇಶ್ವರ ಬ್ರಹನ್ಮಠದಲ್ಲಿ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳಗಳ ನಡುವೆ ಸಾಗರೊಪಾದಿಯಲ್ಲಿ ಜನ ಸೇರಿ ನಡೆಯಿತು, ಶ್ರೀಮಾಟ ಬಸವಣ್ಣ ದೇವರ ಗುಡಿಗೆ ಗುಗ್ಗುಳೋತ್ಸವವು ಕೊನೆಗೊಂಡಿತು,
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 