ನಾಗೇನಹಳ್ಳಿ ನೂತನ ದೇವಸ್ಥಾನದಲ್ಲಿ ಮಂಡಲ ಪೂಜೆ ಹಾಗೂ ದಸರ ಉತ್ಸವ
Mandala Puja and Dasara festival at the new temple in Nagenahalli
ಬಳ್ಳಾರಿ 25 : ತಾಲೂಕಿನ ಮೋಕಾ ವ್ಯಾಪ್ತಿಯಲ್ಲಿನ ಗೊಲ್ಲ ನಾಗೇನಹಳ್ಳಿ ಗ್ರಾಮದಲ್ಲಿ ನೂತನ ವಾಗಿ ನಿರ್ಮಿಸಿದ್ದ ಅಭಯ ಅಂಜೀನೆಯ ಸ್ವಾಮಿ ಹಾಗೂ ಬನ್ನಿಮಹಾಂಕಾಳಿ ದೇವಿ ದೇವಸ್ಥಾನ ಕಳೆದ ತಿಂಗಳು ಅದ್ದೂರಿಯಾಗಿ ಉದ್ಘಾಟನೆ ಗೊಂಡಿದ್ದು 48 ದಿನಗಳಿಂದ ಮಂಡಲ ಪೂಜೆ ಕಾರ್ಯಕ್ರಮ ಜರುಗಿದವು.
ಅಭಯ ಆಂಜನೇಯ ಸ್ವಾಮಿಗೆ ರುದ್ರಾಭಿಷೇಕ ಹೋಮ ಹವನ ತದ ನಂತರ ಮಹಾ ಮಂಗಳಾರತಿ ಅನ್ನ ಪ್ರಸಾದ ವಿನಿಯೋಗ ನಡೆಸಲಾಯಿತು.ನವರಾತ್ರಿ ಹಬ್ಬ ದಸರಾ ಪ್ರಯುಕ್ತ ತಾಯಿ ಬನ್ನಿ ಮಹಾಕಾಳಿ ದೇವಿತೆ 9 ದಿನಗಳ ಕಾಲ ವಿಷೇಶ ಪೂಜೆ ಭಜನೆ, ಡೊಳ್ಳು ಕುಣಿತಗಳು ವಿರಗಾಸೆ ಪ್ರದರ್ಶಗಳು ಜರುಗಿದವು ಎಂದು ಗ್ರಾಮದ ಶ್ರೀ ವಿರೂಪಾಕ್ಷಪ್ಪ ಕುಂಬಾರ್ ವಾಸ್ತು ತಜ್ಞರು ಲೋಕ ದರ್ಶನ ಪತ್ರಿಕೆಗೆ ತಿಳಿಸಿದರು.

ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 