ಹತ್ತರಗಿ ವೀರಭದ್ರೇಶ್ವರ ಜಾತ್ರೆಯ ರಥೋತ್ಸವಕ್ಕೆ ಆಗಮಿಸಿದ ಮಳೆರಾಯ
Malraya arrived at the chariot festival of the Veerabhadreshwara fair at 10 am.
ಲೋಕದರ್ಶನ ವರದಿ
ಯಮಕನಮರಡಿ 25: ಸಮೀಪದ ಹತ್ತರಗಿ ಶ್ರೀ ವೀರಭದ್ರೇಶ್ವರ ಜಾತ್ರೆಯು ಮೂರು ದಿನಗಳ ಕಾಲ ಜರುಗಿ ದಿನಾಂಕ 24ರಂದು ಸಂಜೆ ರಥೋತ್ಸವ ಆಚರಿಸಲಾಗಿದ್ದು ರಥೋತ್ಸವ ಸಮಾರಂಭಕ್ಕೆ ಮಳೆರಾಯನು ಆಗಮಿಸಿ ಹೊಸ ದಾಖಲೆ ಮೂಡಿಸಿದ್ದಾನೆ. ಅತಿ ಸಂಭ್ರಮದಿಂದ ಜರುಗಿದ ಜಾತ್ರೆಯು ಸುರಿದ ಮಳೆಯಿಂದಾಗಿ ಎಲ್ಲ ಭಕ್ತಾದಿಗಳು ಜೋರಾದ ಮಳೆ ಇದ್ದರೂ ಸಹಿತ ಸಹಿತ ಭಕ್ತಾದಿಗಳು ಖುಷಿಯಿಂದ ರಥೋತ್ಸವವನ್ನು ಆಚರಿವಲ್ಲಿ ಯಶಸ್ವಿಯಾದರು ಸಾವಿರಾರು ಭಕ್ತಾದಿಗಳು ಮಳೆಯಲ್ಲಿ ಮಿಂದು ಪುನೀತರಾದರು ಎಂದು ಹೇಳಲು ತಪ್ಪಾಗಲಾರದು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 