ಮಹಾ ಶಿವರಾತ್ರಿ : 10 ಲಕ್ಷ ಜನರಿಂದ ಸಂಗಮ ಸ್ನಾನ ನಿರೀಕ್ಷೆ
shivaratri bath
ಪ್ರಯಾಗರಾಜ್, ಫೆ 20- ಶಿವರಾತ್ರಿಯ ಪ್ರಯುಕ್ತ ಶುಕ್ರವಾರ ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ 10 ಲಕ್ಷ ಜನರು ಪವಿತ್ರ ಸಂಗಮ ಸ್ನಾನ ಕೈಗೊಳ್ಳುವ ನಿರೀಕ್ಷೆ ಇದೆ.
ಮಾಘ ಮೇಳದ ಅಂತಿಮ ದಿನದ ಸ್ನಾನಕ್ಕಾಗಿ ಸಂಪೂರ್ಣ ಸಿದ್ಧತೆಯಾಗಿದೆ. ಸ್ನಾನ ಘಟ್ಟಗಳು, ವಿದ್ಯುತ್, ಕುಡಿಯುವ ನೀರು ಸರಬರಾಜು ಮತ್ತು ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಈಗಾಗಲೇ ಕಲ್ಪವಾಸಿ ತ್ರಿಕಾಲ ಜ್ಞಾನಿಗಳು ಮತ್ತು ಮಹಾತ್ಮರು ಮಾಘ ಪೂರ್ಣಿಮೆಯ ಸ್ನಾನ ಮುಗಿಸಿ ಹಿಂದಿರುಗಿದ್ದಾರೆ.
ಕೆಲವು ಋಷಿಗಳು ಹಾಗೂ ಮಹಾತ್ಮರು ಮಹಾ ಶಿವರಾತ್ರಿ ಪವಿತ್ರ ಸ್ನಾನ ಕೈಗೊಳ್ಳಲಿದ್ದಾರೆ. ಮಾಘ ಮೇಳ, ಕುಂಭ ಮೇಳದ ಮತ್ತು ಇಂದಿನ ಅರ್ಧ ಕುಂಭ ವಿಶ್ವದ ದೊಡ್ಡ ಆಧ್ಯಾತ್ಮಿಕ ಸಭೆ ಪರಿಗಣಿಸಲಾಗುತ್ತದೆ. ಮಹಾ ಶಿವರಾತ್ರಿಯ ನಂತರ ಮಾಘ ಮೇಳದ ಸ್ನಾನ ಪೂರ್ಣಗೊಳ್ಳಲಿದೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 