ತಿಗಡಿ ಗ್ರಾಮದಲ್ಲಿ ಮೇವು ಬ್ಯಾಂಕ ಉದ್ಘಾಟನೆ
ಮೂಡಲಗಿ 26: ತಾಲೂಕಿನ ತಿಗಡಿ ಗ್ರಾಮದಲ್ಲಿ ಶನಿವಾರದಂದು ಮೂಡಲಗಿ ತಹಸೀಲ್ದಾರ ಮುರಳೀಧರ ತಳ್ಳಿಕೇರಿ ಮೇವು ಬ್ಯಾಂಕ ಉದ್ಘಾಟಿಸಿದರು.
ತಿಗಡಿ ಗ್ರಾಮದ ರೇಷ್ಮೆ ಇಲಾಖೆ ಆವರಣದಲ್ಲಿ ರಿಯಾಯಿತಿ ದರದಲ್ಲಿ ಪೋರೈಸುವ ಮೇವು ಬ್ಯಾಂಕ ಉದ್ಘಾಟಸಿದ ತಹಶೀಲ್ದಾರ ಅವರು ಮಾತನಾಡಿ ಸರಕಾರದ ಅದೇಶದಂತೆ ಈ ಭಾಗದಲ್ಲಿರುವ ಮೇವಿನ ಕೊರತೆ ನೀಗಿಸಲು ಬ್ಯಾಂಕ ಆರಂಬಿಸಲಾಗಿದ್ದು 1ಕೆ.ಜಿಗೆ 3ರೂ ರಂತೆ ಮೇವು ಪೋರೈಸಲಾಗುವುದು.ರೈತರು ಇದರ ಉಪಯೋಗ ಪಡೆದುಕೊಳ್ಳಬೇಕೆಂದರು.
ಈ ಸಮಯದಲ್ಲಿ ಕಂದಾಯ ನಿರೀಕ್ಷಕ ಎಮ್.ಆಯ್.ಹಿರೇಮಠ,ಸಹಾಯಕ ಕೃಷಿ ಅಧಿಕಾರಿ ಪಿ.ಜಿ.ನಿಡಗುಂದಿ,ಪಶು ವೈದ್ಯಾದಿಕಾರಿ ಮಹಾದೇವ ಕೌಜಲಗಿ,ಪಶು ಪರಿವೀಕ್ಷಕ ಡಾ.ನಂದಿ,ಗ್ರಾಮ ಲೆಕ್ಕಾದಿಕಾರಿ ಪಿ.ಜಿ.ಬಾರಿಮರದ,ಸಂದರ ಪೂಜೇರಿ,ಎಮ್.ಎ.ಮುಲ್ಲಾ, ಹಾಗೂ ಗ್ರಾ.ಪಂ.ಅದ್ಯಕ್ಷ,ಉಪಾದ್ಯಕ್ಷ,ಸದಸ್ಯರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 