ತಿಗಡಿ ಗ್ರಾಮದಲ್ಲಿ ಮೇವು ಬ್ಯಾಂಕ ಉದ್ಘಾಟನೆ
ಮೂಡಲಗಿ 26: ತಾಲೂಕಿನ ತಿಗಡಿ ಗ್ರಾಮದಲ್ಲಿ ಶನಿವಾರದಂದು ಮೂಡಲಗಿ ತಹಸೀಲ್ದಾರ ಮುರಳೀಧರ ತಳ್ಳಿಕೇರಿ ಮೇವು ಬ್ಯಾಂಕ ಉದ್ಘಾಟಿಸಿದರು.
ತಿಗಡಿ ಗ್ರಾಮದ ರೇಷ್ಮೆ ಇಲಾಖೆ ಆವರಣದಲ್ಲಿ ರಿಯಾಯಿತಿ ದರದಲ್ಲಿ ಪೋರೈಸುವ ಮೇವು ಬ್ಯಾಂಕ ಉದ್ಘಾಟಸಿದ ತಹಶೀಲ್ದಾರ ಅವರು ಮಾತನಾಡಿ ಸರಕಾರದ ಅದೇಶದಂತೆ ಈ ಭಾಗದಲ್ಲಿರುವ ಮೇವಿನ ಕೊರತೆ ನೀಗಿಸಲು ಬ್ಯಾಂಕ ಆರಂಬಿಸಲಾಗಿದ್ದು 1ಕೆ.ಜಿಗೆ 3ರೂ ರಂತೆ ಮೇವು ಪೋರೈಸಲಾಗುವುದು.ರೈತರು ಇದರ ಉಪಯೋಗ ಪಡೆದುಕೊಳ್ಳಬೇಕೆಂದರು.
ಈ ಸಮಯದಲ್ಲಿ ಕಂದಾಯ ನಿರೀಕ್ಷಕ ಎಮ್.ಆಯ್.ಹಿರೇಮಠ,ಸಹಾಯಕ ಕೃಷಿ ಅಧಿಕಾರಿ ಪಿ.ಜಿ.ನಿಡಗುಂದಿ,ಪಶು ವೈದ್ಯಾದಿಕಾರಿ ಮಹಾದೇವ ಕೌಜಲಗಿ,ಪಶು ಪರಿವೀಕ್ಷಕ ಡಾ.ನಂದಿ,ಗ್ರಾಮ ಲೆಕ್ಕಾದಿಕಾರಿ ಪಿ.ಜಿ.ಬಾರಿಮರದ,ಸಂದರ ಪೂಜೇರಿ,ಎಮ್.ಎ.ಮುಲ್ಲಾ, ಹಾಗೂ ಗ್ರಾ.ಪಂ.ಅದ್ಯಕ್ಷ,ಉಪಾದ್ಯಕ್ಷ,ಸದಸ್ಯರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 