ಏಕದಿನ ಪಂದ್ಯದ ಆತಿಥ್ಯ ಕಳೆದುಕೊಳ್ಳುವ ಭೀತಿಯಲ್ಲಿ ಎಂಸಿಎ
ಮುಂಬೈ:
ಮುಂಬರುವ
ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ
ನಾಲ್ಕನೆ ಟೆಸ್ಟ್ ಪಂದ್ಯ
ಮುಂಬೈನಲ್ಲಿ
ನಡೆಯೋದು ಅನುಮಾನದಿಂದ ಕೂಡಿದೆ.
ಆಟಗಾರರಿಗೆ ವೇತನ ಪಾವತಿ ಮತ್ತು
ಟಿಕೆಟ್ ಹಂಚಿಕೆ
ಸಂಬಂಧ ವಿಷಯಗಳು ಮುಂಬೈ ಕ್ರಿಕೆಟ್
ಅಸೋಸಿಯೇಷನ್ ಗೆ(ಎಂಸಿಎ) ದೊಡ್ಡ ಇಕ್ಕಟ್ಟಿಗೆ ಸಿಲುವಂತೆ ಮಾಡಿದ್ದು ನಾಲ್ಕನೆ ಪಂದ್ಯದ ಆತಿಥ್ಯವನ್ನ ಕಳೆದುಕೊಳ್ಳುವ ಭೀತಿಯಲ್ಲಿದೆ. ಕ್ರಿಕೆಟ್ ಆಡಳಿತ
ಸಮಿತಿಯ ವಿ.ಎನ್. ಕಾಂಡೆ
ಮತ್ತು
ಹೇಮಂತ್
ಗೋಖಲೆ
ಎಂಸಿಎ ಆಡಳಿತವನ್ನ ಇದುವರೆಗೂ
ನೋಡಿಕೊಳ್ಳುತ್ತಿದ್ದರು. ಇದೀಗ
ಇವರ ಆಡಳಿತ ಅವಧಿ ಮೊನ್ನೆ ಸೆಪ್ಟೆಂಬರ್
15ಕ್ಕೆ
ಮುಗಿದಿದ್ದರಿಂದ
ಆಡಳಿತ ವ್ಯವಸ್ಥೆ ಅಧೋಗತಿ
ಸಾಗಿದೆ.
ಎಂಸಿಎ
ತನ್ನ ಸಿಬ್ಬಂದಿಗಳಿಗೆ ವೇತನ ನೀಡಿಲ್ಲ. ಇದಲ್ಲದೇ ಹೋಟೇಲ್ ಬಿಲ್,
ಮೊನ್ನೆ
ಮುಂಬೈ ತಂಡದ ಆಟಗಾರರಿಗೆ ವೇತನ ಪಾವತಿಸಿಲ್ಲ. ಇದೆಲ್ಲದಕ್ಕಿಂತ ದೊಡ್ಡ ಸಮಸ್ಯೆ
ಎಂದರೆ
ಭಾರತ
ಮತ್ತು
ವೆಸ್ಟ್ ಇಂಡೀಸ್ ನಡುವಿನ ಪಂದ್ಯಕ್ಕೆ ಎಂಸಿಎ
ತನ್ನ
330 ಸದಸ್ಯರಿಗೆ ತಲಾ ನಾಲ್ಕು ಪಾಸ್ಗಳನ್ನ
ನೀಡಬೇಕಿದೆ ಇದು ಕ್ರಿಕೆಟ್ ಅಸೋಸಿಯೇಷನ್ನನ್ನ ಇಕ್ಕಟ್ಟಿನಲ್ಲಿ
ಸಿಲುಕಿಸಿದೆ.
ಈ
ಸಮಸ್ಯೆ ಬಗೆಹರಿಸಲು ಎಂಸಿಎ
ಅಧಿಕಾರಿಗಳು
ಬಿಸಿಸಿಐ ಸಿಇಒ ರಾಹುಲ್
ಜಹೋರಿ ಅವರನ್ನ ಭೇಟಿ ಮಾಡಿದ್ದಾರೆ.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 