ಏಕದಿನ ಪಂದ್ಯದ ಆತಿಥ್ಯ ಕಳೆದುಕೊಳ್ಳುವ ಭೀತಿಯಲ್ಲಿ ಎಂಸಿಎ
ಮುಂಬೈ:
ಮುಂಬರುವ
ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ
ನಾಲ್ಕನೆ ಟೆಸ್ಟ್ ಪಂದ್ಯ
ಮುಂಬೈನಲ್ಲಿ
ನಡೆಯೋದು ಅನುಮಾನದಿಂದ ಕೂಡಿದೆ.
ಆಟಗಾರರಿಗೆ ವೇತನ ಪಾವತಿ ಮತ್ತು
ಟಿಕೆಟ್ ಹಂಚಿಕೆ
ಸಂಬಂಧ ವಿಷಯಗಳು ಮುಂಬೈ ಕ್ರಿಕೆಟ್
ಅಸೋಸಿಯೇಷನ್ ಗೆ(ಎಂಸಿಎ) ದೊಡ್ಡ ಇಕ್ಕಟ್ಟಿಗೆ ಸಿಲುವಂತೆ ಮಾಡಿದ್ದು ನಾಲ್ಕನೆ ಪಂದ್ಯದ ಆತಿಥ್ಯವನ್ನ ಕಳೆದುಕೊಳ್ಳುವ ಭೀತಿಯಲ್ಲಿದೆ. ಕ್ರಿಕೆಟ್ ಆಡಳಿತ
ಸಮಿತಿಯ ವಿ.ಎನ್. ಕಾಂಡೆ
ಮತ್ತು
ಹೇಮಂತ್
ಗೋಖಲೆ
ಎಂಸಿಎ ಆಡಳಿತವನ್ನ ಇದುವರೆಗೂ
ನೋಡಿಕೊಳ್ಳುತ್ತಿದ್ದರು. ಇದೀಗ
ಇವರ ಆಡಳಿತ ಅವಧಿ ಮೊನ್ನೆ ಸೆಪ್ಟೆಂಬರ್
15ಕ್ಕೆ
ಮುಗಿದಿದ್ದರಿಂದ
ಆಡಳಿತ ವ್ಯವಸ್ಥೆ ಅಧೋಗತಿ
ಸಾಗಿದೆ.
ಎಂಸಿಎ
ತನ್ನ ಸಿಬ್ಬಂದಿಗಳಿಗೆ ವೇತನ ನೀಡಿಲ್ಲ. ಇದಲ್ಲದೇ ಹೋಟೇಲ್ ಬಿಲ್,
ಮೊನ್ನೆ
ಮುಂಬೈ ತಂಡದ ಆಟಗಾರರಿಗೆ ವೇತನ ಪಾವತಿಸಿಲ್ಲ. ಇದೆಲ್ಲದಕ್ಕಿಂತ ದೊಡ್ಡ ಸಮಸ್ಯೆ
ಎಂದರೆ
ಭಾರತ
ಮತ್ತು
ವೆಸ್ಟ್ ಇಂಡೀಸ್ ನಡುವಿನ ಪಂದ್ಯಕ್ಕೆ ಎಂಸಿಎ
ತನ್ನ
330 ಸದಸ್ಯರಿಗೆ ತಲಾ ನಾಲ್ಕು ಪಾಸ್ಗಳನ್ನ
ನೀಡಬೇಕಿದೆ ಇದು ಕ್ರಿಕೆಟ್ ಅಸೋಸಿಯೇಷನ್ನನ್ನ ಇಕ್ಕಟ್ಟಿನಲ್ಲಿ
ಸಿಲುಕಿಸಿದೆ.
ಈ
ಸಮಸ್ಯೆ ಬಗೆಹರಿಸಲು ಎಂಸಿಎ
ಅಧಿಕಾರಿಗಳು
ಬಿಸಿಸಿಐ ಸಿಇಒ ರಾಹುಲ್
ಜಹೋರಿ ಅವರನ್ನ ಭೇಟಿ ಮಾಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 