ವಿವಿಧ ಕಾಮಗಾರಿಗಳಿಗೆ ಶಾಸಕ ಆನಂದ ಗುದ್ದಲಿ ಪೂಜೆ
ಲೋಕದರ್ಶನ ವರದಿ
ಯರಗಟ್ಟಿ 31: ಶಾಸಕರ ಅನುದಾನದಲ್ಲಿ ಇಲ್ಲಿನ ವೀರಭದ್ರೇಶ್ವರ ನಗರದಲ್ಲಿ 60.43 ಲಕ್ಷ ಸಿಸಿ ರಸ್ತೆ, ಸೋಮಾಪೂರ ಗ್ರಾಮದಲ್ಲಿ 83.48 ಲಕ್ಷ ಕಾಂಕ್ರಿಟ್ ರಸ್ತೆ ಹಾಗೂ 63.80 ಲಕ್ಷ ಸಿಸಿ ರಸ್ತೆ, ಆಲದಕಟ್ಟಿ.ಕೆ.ಎಮ್ ಗ್ರಾಮದಲ್ಲಿ 136.82 ಲಕ್ಷ ಡಾಂಬರಿಕರಣ ರಸ್ತೆ, ರೈನಾಪೂರ ಗ್ರಾಮದಲ್ಲಿ 83.73 ಲಕ್ಷ ಸಿಸಿ ರಸ್ತೆ ಕಾಮಗಾರಿಗಳಿಗೆ ಶಾಸಕ ಆನಂದ ಮಾಮನಿ ಗುದ್ದಲಿ ಪೂಜೆ ನೆರವೇರಿಸಿದರು.
ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ಗ್ರಾ.ಪಂ.ಅಧ್ಯಕ್ಷೆ ಕಸ್ತೂರಿ ಕಡೆಮನಿ, ಸೊಪ್ಪಡ್ಲ ಗ್ರಾ.ಪಂ.ಅಧ್ಯಕ್ಷ ಸುರೇಶ ಬಂಟನೂರ, ಎಪಿಎಮ್ಸಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ, ಎಪಿಎಮ್ಸಿ ನಿರ್ಧೆಶಕ ಚಂದ್ರು ಅಳಗೋಡಿ, ತಾ.ಪಂ.ಮಾಜಿ ಅಧ್ಯಕ್ಷ ಪರ್ವತಗೌಡ ಪಾಟೀಲ, ಪಿಡಬ್ಲೂಡಿ ಅಭಿಯಂತರ ಉಮೇಶ ಪರಾಳದ, ಈರಣ್ಣ ಚಂದರಗಿ, ವಿಠ್ಠಲ ಬಂಟನೂರ, ಹನಮಂತ ಜೂಗನವರ, ಐ.ಜಿ.ಬೆಣ್ಣಿ, ಗೌಡಪ್ಪ ಸವದತ್ತಿ, ಸಂಗನಗೌಡ ದ್ಯಾಮನಗೌಡರ, ದಾವಲಸಾಬ ಚಪ್ಟಿ, ರೇವಣಪ್ಪ ಅಂಗಡಿ, ಡಾ.ವಿಶ್ವನಾಥ ತಾಂಶಿ, ಮಲ್ಲಪ್ಪ ಪಾಟೀಲ, ಮಗೆಪ್ಪ ಮುಗಳಿ, ಅಭಿವೃದ್ಧಿ ಅಧಿಕಾರಿ ಬಿ.ಬಿ.ಅಮ್ಮಿನಭಾವಿ, ವೆಂಕಟೇಶ ದೇವರಡ್ಡಿ, ವೆಂಕಣ್ಣ ಕೊಪ್ಪದ, ಸದಾನಂದ ಪಾಟೀಲ, ಶಿವಾನಂದ ಪಟ್ಟಣಶೆಟ್ಟಿ ಮುಂತಾದವರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 