ಲಕ್ಷ್ಮೀ ನರಸಿಂಹ ದೇವರ ಜಯಂತ್ಯೋತ್ಸವ
ಧಾರವಾಡ15: ನಗರದ ಲಕ್ಷ್ಮೀ ನರಸಿಂಹ ದೇವರ ಜಯಂತ್ಯೋತ್ಸವ ಹಾಗೂ ರಥೋತ್ಸವ ಮೇ. 18ರಂದು ಶ್ರೀ 108 ಶ್ರೀ ವಿಷ್ಣು ತೀರ್ಥ ಶ್ರೀಪಾದಂಗಳವರ ಶ್ರೀಕ್ಷೇತ್ರ ಮಾದಿನೂರ ಇವರಿಂದ ಪ್ರತಿಷ್ಠಾಪಿಸಲ್ಪಟ್ಟ ಧಾರವಾಡದ ಶ್ರೀ ಲಕ್ಚ್ಮೀನರಸಿಂಹ ದೇವರ ದೇವಸ್ಥಾನ ರವಿವಾರಪೇಟ, ಗಾಂಧಿಚೌಕ, ಧಾರವಾಡದಲ್ಲಿ ಲಕ್ಷ್ಮೀ ನರಸಿಂಹ ದೇವರ ಜಯಂತ್ಯೋತ್ಸವ ಕಾರ್ಯಕ್ರಮ ಪ್ರತಿ ಸಲದಂತೆ ಇದೇ ವೈಶಾಖ ಶು|| ದಶಮಿ ಮೇ. 14ರಂದು ಲಕ್ಷೀನರಸಿಂಹ ಜಯಂತಿ ಪ್ರಯುಕ್ತ ಕಲ್ಯಾಣೋತ್ಸವ ಪ್ರಾರಂಭವಾದ ಹಿನ್ನಲೆಯಲ್ಲಿ ಮೇ. 16ರಂದು ಗುರುವಾರ ಸಾಯಂಕಾಲ 6.00ಘಂಟೆಗೆ ಪಲ್ಲಕ್ಕಿ ಉತ್ಸವ, ಮೇ. 17ರಂದು ಶ್ರೀ ಲಕ್ಷ್ಮೀನರಸಿಂಹ ಜಯಂತಿ ಮತ್ತು ಸಹಸ್ರಶಂಖ ಕ್ಷೀರಾಭಿಷೇಕ ಜರಗುವುದು. ಅದರಂತೆ ಮೇ. 18ರಂದು ಶನಿವಾರ ಬೆಳಿಗ್ಗೆ 9ಘಂಟೆಗೆ ರಥೋತ್ಸವ ಜರುಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಈ ದೇವತಾಕಾರ್ಯದಲ್ಲಿ ಭಾಗವಹಿಸಿ ಹರಿ ಕೃಪೆಗೆ ಅನುಗ್ರಹಿತರಾಗಬೇಕೆಂದು ಹಾಗು ನರಸಿಂಹ ಜಯಂತಿ ಮತ್ತು ಹುಣ್ಣಿಮೆ ದಿನದಂದು ಜಡ್ಡಿ ಹನುಮಂತದೇವರ ದೇವಸ್ಥಾನ ಹೊಸಯಲ್ಲಾಪುರದಲ್ಲಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ದೀಲಿಪ ಟೋಣಪಿ ಅರ್ಚಕರು ಲಕ್ಷ್ಮೀನರಸಿಂಹ ದೇವಸ್ಥಾನ ಗಾಂಧಿಚೌಕ, ಧಾರವಾಡ. ಇವರು ಆದರ ಪೂರ್ವಕವಾಗಿ ಪ್ರಾಥರ್ಿಸಿದ್ದಾರೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 