ಕೊಪ್ಪಳ : ಮತದಾನ ಜಾಗೃತಿ ಬೀದಿನಾಟಕ ಕಾರ್ಯಕ್ರಮ ಯಶಸ್ವಿ
ಲೋಕದರ್ಶನ ವರದಿ
ಕೊಪ್ಪಳ 15: ಜಿಲ್ಲಾ ಪಂಚಾಯತಿ ಕೊಪ್ಪಳ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಪಂಚಾಯತಿ ಸಹಕಾರದೊಂದಿಗೆ ಮತದಾನ ಜಾಗೃತಿ ಮೂಡಿಸುವ ಅರಿವು ಕಾರ್ಯಕ್ರಮವನ್ನು ಜಾನಪದ ಹಾಡುಗಳ ಮತ್ತು ಜನಜಾಗೃತಿ ಗೀತೆಗಳು ಹಾಗೂ ಬೀದಿನಾಟಕ ಮುಂತಾದ ಮತದಾನ ಕಡ್ಡಾಯ "ಪ್ರಜಾಪ್ರಭುತ್ವ ನಮ್ಮ ಹಕ್ಕು ಪ್ರಜೆಗಳು ಪ್ರಜಾಪ್ರಭುತ್ವವನ್ನು ಬಲ ಪಡಿಸಬೇಕು" ಹಾಗೂ 'ವಿವಿಪ್ಯಾಡ್ ಮಹತ್ವ ಮಧ್ಯಪಾನ ನೀಷೆದ, 18 ವರ್ಷ ತುಬಿಂದ ಯುವಕ-ಯುವತಿಯರು ತಪ್ಪದೆ ಮತದಾನ ಮಾಡಬೇಕು ಯಾವುದೆ ಆಶ್ಯ ಆಮಿಶ್ಯಗಳಿಗೆ ಬಲಿಯಾಗದೆ ಮತದಾನ ಮಾಡುವಂತೆ ಜನರಿಗೆ ಮನ ಮುಟ್ಟುವ ಹಾಗೆ ಇಂಚರ ಜಾಗೃತಿ ಕಲಾ ಸಂಸ್ಥೆ ಹುಲಿಹೈದರ ಕಲಾದವಿರುಗಳಾದ ಯಂಕಣ್ಣ ಹುಲಿಹೈದರ್, ಯರಿಯಮ್ಮ ಎಂ, ಸುಮಂಗಳ ಗಜ್ಜಿನ ಮನೆ, ಟಿ ನವೀನ ಕುಮಾರ. ಕೊಟ್ರೇಶ್ ಲಕ್ಕಿಮಠ, ಶರಣಯ್ಯ ಹೆಚ್, ಬಿ ವೆಂಕಟೇಶ ಗೌರಿಪುರ, ಸ್ವಾಮಿ.ಕೆ.ಎಸ್, ಯಶಸ್ವಿಯಾಗಿ ಪ್ರದರ್ಶನ ನೀಡಿದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 