ಕೊಪ್ಪಳ : ಮತದಾನ ಜಾಗೃತಿ ಬೀದಿನಾಟಕ ಕಾರ್ಯಕ್ರಮ ಯಶಸ್ವಿ
ಲೋಕದರ್ಶನ ವರದಿ
ಕೊಪ್ಪಳ 15: ಜಿಲ್ಲಾ ಪಂಚಾಯತಿ ಕೊಪ್ಪಳ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಪಂಚಾಯತಿ ಸಹಕಾರದೊಂದಿಗೆ ಮತದಾನ ಜಾಗೃತಿ ಮೂಡಿಸುವ ಅರಿವು ಕಾರ್ಯಕ್ರಮವನ್ನು ಜಾನಪದ ಹಾಡುಗಳ ಮತ್ತು ಜನಜಾಗೃತಿ ಗೀತೆಗಳು ಹಾಗೂ ಬೀದಿನಾಟಕ ಮುಂತಾದ ಮತದಾನ ಕಡ್ಡಾಯ "ಪ್ರಜಾಪ್ರಭುತ್ವ ನಮ್ಮ ಹಕ್ಕು ಪ್ರಜೆಗಳು ಪ್ರಜಾಪ್ರಭುತ್ವವನ್ನು ಬಲ ಪಡಿಸಬೇಕು" ಹಾಗೂ 'ವಿವಿಪ್ಯಾಡ್ ಮಹತ್ವ ಮಧ್ಯಪಾನ ನೀಷೆದ, 18 ವರ್ಷ ತುಬಿಂದ ಯುವಕ-ಯುವತಿಯರು ತಪ್ಪದೆ ಮತದಾನ ಮಾಡಬೇಕು ಯಾವುದೆ ಆಶ್ಯ ಆಮಿಶ್ಯಗಳಿಗೆ ಬಲಿಯಾಗದೆ ಮತದಾನ ಮಾಡುವಂತೆ ಜನರಿಗೆ ಮನ ಮುಟ್ಟುವ ಹಾಗೆ ಇಂಚರ ಜಾಗೃತಿ ಕಲಾ ಸಂಸ್ಥೆ ಹುಲಿಹೈದರ ಕಲಾದವಿರುಗಳಾದ ಯಂಕಣ್ಣ ಹುಲಿಹೈದರ್, ಯರಿಯಮ್ಮ ಎಂ, ಸುಮಂಗಳ ಗಜ್ಜಿನ ಮನೆ, ಟಿ ನವೀನ ಕುಮಾರ. ಕೊಟ್ರೇಶ್ ಲಕ್ಕಿಮಠ, ಶರಣಯ್ಯ ಹೆಚ್, ಬಿ ವೆಂಕಟೇಶ ಗೌರಿಪುರ, ಸ್ವಾಮಿ.ಕೆ.ಎಸ್, ಯಶಸ್ವಿಯಾಗಿ ಪ್ರದರ್ಶನ ನೀಡಿದರು.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 