ಸಿದ್ರಾಮಯ್ಯನವರಿಗೆ ಕಿಟ್ ಉಡುಗೊರೆ
Kit gift for Siddaramaiah
ಲೋಕದರ್ಶನ ವರದಿ
ಸಿದ್ರಾಮಯ್ಯನವರಿಗೆ ಕಿಟ್ ಉಡುಗೊರೆ
ಮುದ್ದೇಬಿಹಾಳ 21: ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಭಾನುವಾರ ಮುಖ್ಯಮಂತ್ರಿ ಸಿದ್ರಾಮಯ್ಯನವರಿಗೆ ಗ್ರಹಕಚೇರಿ ಕಾವೇರಿಯಲ್ಲಿ ಬೇಟಿ ಮಾಡಿ ಮೈಸೂರ ಸ್ಯಾಂಡಲ್ ಸೋಪ್ , ಸುಗಂದ ಧೃವ್ಯ, ಅಗರಬತ್ತಿ ಸೇರಿದಂತೆ ಅತ್ಯುತ್ತಮವಾದ ವಿವಿಧ ಉತ್ಪನ್ನಗಳನ್ನು ಕಿಟ್ ಉಡುಗೋರೆಯಾಗಿ ನೀಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸುವ ಮೂಲಕ ಶುಭಕೋರಿದರು.
ಬಳಿಕ ಕೆ ಎಸ್ ಡಿ ಎಲ್ ನಿಗಮದ ಬೆಳೆದು ಬಂದ ದಾರಿ, ಹೋಸ ಸೌಂದರ್ಯ ವರ್ಧಕ ಉತ್ಪನ್ನಗಳ ತಯಾರಿಕೆ, ವಿದೇಶದಲ್ಲಿ ಕರ್ನಾಟಕ ದ ಸ್ಯಾಂಡಲ್ ಸೋಪ್ ಮತ್ತು ಇತರೇ ಉತ್ಪನ್ನಗಳನ್ನು ವಹಿವಾಟು ನಡೆಸುವ ಗುರಿಯೊಂದಿಗೆ ಸಿದ್ದತೆ ಹಾಗೂ ಈ ಹಿಂದಿನಗಿಂತಲೂ ಈ ಬಾರಿಯ ವಹಿವಾಟಿನಲ್ಲಿ ಚೇತರಿಕೆಗೊಂಡು ಅತಿ ಹೆಚ್ಚು ಲಾಭಾಂಶ ಗಳಿಸುವುದು ಸೇರಿದಂತೆ ಅನೇಕ ಅಭಿವೃದ್ದಿ ಪೂರಕ ಕಾರ್ಯಕ್ರಮಗಳ ಕುರಿತು ಸುಧೀರ್ಘ ಸಮಾಲೋಚನೆ ನಡೆಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 