ಸಿದ್ರಾಮಯ್ಯನವರಿಗೆ ಕಿಟ್ ಉಡುಗೊರೆ
Kit gift for Siddaramaiah
ಲೋಕದರ್ಶನ ವರದಿ
ಸಿದ್ರಾಮಯ್ಯನವರಿಗೆ ಕಿಟ್ ಉಡುಗೊರೆ
ಮುದ್ದೇಬಿಹಾಳ 21: ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಭಾನುವಾರ ಮುಖ್ಯಮಂತ್ರಿ ಸಿದ್ರಾಮಯ್ಯನವರಿಗೆ ಗ್ರಹಕಚೇರಿ ಕಾವೇರಿಯಲ್ಲಿ ಬೇಟಿ ಮಾಡಿ ಮೈಸೂರ ಸ್ಯಾಂಡಲ್ ಸೋಪ್ , ಸುಗಂದ ಧೃವ್ಯ, ಅಗರಬತ್ತಿ ಸೇರಿದಂತೆ ಅತ್ಯುತ್ತಮವಾದ ವಿವಿಧ ಉತ್ಪನ್ನಗಳನ್ನು ಕಿಟ್ ಉಡುಗೋರೆಯಾಗಿ ನೀಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸುವ ಮೂಲಕ ಶುಭಕೋರಿದರು.
ಬಳಿಕ ಕೆ ಎಸ್ ಡಿ ಎಲ್ ನಿಗಮದ ಬೆಳೆದು ಬಂದ ದಾರಿ, ಹೋಸ ಸೌಂದರ್ಯ ವರ್ಧಕ ಉತ್ಪನ್ನಗಳ ತಯಾರಿಕೆ, ವಿದೇಶದಲ್ಲಿ ಕರ್ನಾಟಕ ದ ಸ್ಯಾಂಡಲ್ ಸೋಪ್ ಮತ್ತು ಇತರೇ ಉತ್ಪನ್ನಗಳನ್ನು ವಹಿವಾಟು ನಡೆಸುವ ಗುರಿಯೊಂದಿಗೆ ಸಿದ್ದತೆ ಹಾಗೂ ಈ ಹಿಂದಿನಗಿಂತಲೂ ಈ ಬಾರಿಯ ವಹಿವಾಟಿನಲ್ಲಿ ಚೇತರಿಕೆಗೊಂಡು ಅತಿ ಹೆಚ್ಚು ಲಾಭಾಂಶ ಗಳಿಸುವುದು ಸೇರಿದಂತೆ ಅನೇಕ ಅಭಿವೃದ್ದಿ ಪೂರಕ ಕಾರ್ಯಕ್ರಮಗಳ ಕುರಿತು ಸುಧೀರ್ಘ ಸಮಾಲೋಚನೆ ನಡೆಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 