ಜನತಾ ಬಜಾರ್ ಬಳಿ ಕಾಮ-ರತಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ
Kama-Rati Utsav idol installed near Janata Bazaar
ರಾಣೆಬೆನ್ನೂರು 14: ಜನತಾ ಬಜಾರ್ ದುರ್ಗಾ ಸರ್ಕಲ್ ಬಳಿ ಗುರುವಾರ ಮುಂಜಾನೆ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ, ಸಂಘ ಪರಿವಾರ ಮತ್ತು ಅಖಂಡ ಹಿಂದೂ ಸಮಾಜದ ಸಂಯುಕ್ತ ಆಶ್ರಯದಲ್ಲಿ, ಉತ್ಸವ ಸಮಿತಿಯಯು ವಾರ್ಷಿಕ ಸಂಪ್ರದಾಯದ ಕಾಮ -ರತಿ ಮೂರ್ತಿ ಪ್ರತಿಷ್ಠಾಪಿಸಿ, ಉತ್ಸವಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ವಿವಿಧ ಸಮಿತಿಗಳ ಮುಖಂಡರಾದ ವೆಂಕಟೇಶ್ ಏಕಬೋಟೆ, ಪ್ರಕಾಶ್ ಮಣೇಗಾರ, ರಮೇಶ್ ಮಾಕನೊರ, ವಿನಯಗೌಡ ಬಾಳನ ಗೌಡ್ರು, ದೇವರಾಜ್ ಎನ್. ರಮೇಶ ಪಾಟೀಲ್, ರಾಯಣ್ಣ ಮಾಕನೂರ, ಹಾಗೂ ಸರ್ವ ಹಿಂದೂ ಸಮಾಜದ ಮುಖಂಡರು ಸಮಿತಿಯ ಸದಸ್ಯರು ಮತ್ತಿತರ ಗಣ್ಯರು, ಯುವಕರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 