ಕಲಾವತಿ ದೇವಿಯ ವಾಷರ್ಿಕ ಸಪ್ತಾಹ ಸಮಾರೋಪ
5 ದಿನಗಳ ಕಾಲ ನಡೆದ ಕಲಾವತಿ ದೇವಿಯ ವಾಷರ್ಿಕ ಸಪ್ತಾಹವು ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಂಡಿತು
ಮಾಂಜರಿ 02: ಯಕ್ಸಂಬಾ ಪಟ್ಟಣದ ದತ್ತ ಮಂದಿರದಲ್ಲಿ ಸಿದ್ಧಕಲಾ ಮಹಿಳಾ ಭಜನಾ ಮಂಡಳದ ವತಿಯಿಂದ 5 ದಿನಗಳ ಕಾಲ ನಡೆದ ಕಲಾವತಿ ದೇವಿಯ ವಾಷರ್ಿಕ ಸಪ್ತಾಹವು ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಂಡಿತು.
ಧನಶ್ರೀ ಮುತಾಲಿಕ ಕಲಾವತಿದೇವಿಯ ಭಾವಚಿತ್ರದ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು. ಐದು ದಿನಗಳ ಕಾಲ ಮುಂಜಾನೆಯಿಂದ ಸಾಯಂಕಾಲದ ವರೆಗೆ ಭಜನೆ, ಕಿರ್ತನೆ, ಉಪನ್ಯಾಸ, ಬಾಲೋಪಸನಾ ಮುಂತಾದ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು.
ವೈಭವ ಕಾಂದೆಕರ, ವೈಜಯಂತಿ ಮುತಾಲಿಕ, ಸುಧಾ ಹುಕ್ಕೇರಿ, ಆರತಿ ಪೋತದಾರ, ಸುಜಾಜಾ ಮಾಳಿ, ಜೋತಿ ದೇಸಾಯಿ, ಪೂಜಾ ಇಂಗಳೆ, ಅನೂಜಾ ದೇಸಾಯಿ, ದೀಪಾ ಟಾಕಳೆ, ರಾಣಿ ದೇಸಾಯಿ ಸೇರಿದಂತೆ ಸಿದ್ಧಕಲಾ ಮಹಿಳಾ ಭಜನಿ ಮಂಡಳದ ಸದಸ್ಯರು, ಮಹಿಳೆಯರು, ಯುವತಿಯರು ಪಾಲ್ಗೊಂಡಿದ್ದರು
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 