ಕಲಾವತಿ ದೇವಿಯ ವಾಷರ್ಿಕ ಸಪ್ತಾಹ ಸಮಾರೋಪ
5 ದಿನಗಳ ಕಾಲ ನಡೆದ ಕಲಾವತಿ ದೇವಿಯ ವಾಷರ್ಿಕ ಸಪ್ತಾಹವು ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಂಡಿತು
ಮಾಂಜರಿ 02: ಯಕ್ಸಂಬಾ ಪಟ್ಟಣದ ದತ್ತ ಮಂದಿರದಲ್ಲಿ ಸಿದ್ಧಕಲಾ ಮಹಿಳಾ ಭಜನಾ ಮಂಡಳದ ವತಿಯಿಂದ 5 ದಿನಗಳ ಕಾಲ ನಡೆದ ಕಲಾವತಿ ದೇವಿಯ ವಾಷರ್ಿಕ ಸಪ್ತಾಹವು ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಂಡಿತು.
ಧನಶ್ರೀ ಮುತಾಲಿಕ ಕಲಾವತಿದೇವಿಯ ಭಾವಚಿತ್ರದ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು. ಐದು ದಿನಗಳ ಕಾಲ ಮುಂಜಾನೆಯಿಂದ ಸಾಯಂಕಾಲದ ವರೆಗೆ ಭಜನೆ, ಕಿರ್ತನೆ, ಉಪನ್ಯಾಸ, ಬಾಲೋಪಸನಾ ಮುಂತಾದ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು.
ವೈಭವ ಕಾಂದೆಕರ, ವೈಜಯಂತಿ ಮುತಾಲಿಕ, ಸುಧಾ ಹುಕ್ಕೇರಿ, ಆರತಿ ಪೋತದಾರ, ಸುಜಾಜಾ ಮಾಳಿ, ಜೋತಿ ದೇಸಾಯಿ, ಪೂಜಾ ಇಂಗಳೆ, ಅನೂಜಾ ದೇಸಾಯಿ, ದೀಪಾ ಟಾಕಳೆ, ರಾಣಿ ದೇಸಾಯಿ ಸೇರಿದಂತೆ ಸಿದ್ಧಕಲಾ ಮಹಿಳಾ ಭಜನಿ ಮಂಡಳದ ಸದಸ್ಯರು, ಮಹಿಳೆಯರು, ಯುವತಿಯರು ಪಾಲ್ಗೊಂಡಿದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 