ಕಲಾವತಿ ದೇವಿಯ ವಾಷರ್ಿಕ ಸಪ್ತಾಹ ಸಮಾರೋಪ
5 ದಿನಗಳ ಕಾಲ ನಡೆದ ಕಲಾವತಿ ದೇವಿಯ ವಾಷರ್ಿಕ ಸಪ್ತಾಹವು ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಂಡಿತು
ಮಾಂಜರಿ 02: ಯಕ್ಸಂಬಾ ಪಟ್ಟಣದ ದತ್ತ ಮಂದಿರದಲ್ಲಿ ಸಿದ್ಧಕಲಾ ಮಹಿಳಾ ಭಜನಾ ಮಂಡಳದ ವತಿಯಿಂದ 5 ದಿನಗಳ ಕಾಲ ನಡೆದ ಕಲಾವತಿ ದೇವಿಯ ವಾಷರ್ಿಕ ಸಪ್ತಾಹವು ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಂಡಿತು.
ಧನಶ್ರೀ ಮುತಾಲಿಕ ಕಲಾವತಿದೇವಿಯ ಭಾವಚಿತ್ರದ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು. ಐದು ದಿನಗಳ ಕಾಲ ಮುಂಜಾನೆಯಿಂದ ಸಾಯಂಕಾಲದ ವರೆಗೆ ಭಜನೆ, ಕಿರ್ತನೆ, ಉಪನ್ಯಾಸ, ಬಾಲೋಪಸನಾ ಮುಂತಾದ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು.
ವೈಭವ ಕಾಂದೆಕರ, ವೈಜಯಂತಿ ಮುತಾಲಿಕ, ಸುಧಾ ಹುಕ್ಕೇರಿ, ಆರತಿ ಪೋತದಾರ, ಸುಜಾಜಾ ಮಾಳಿ, ಜೋತಿ ದೇಸಾಯಿ, ಪೂಜಾ ಇಂಗಳೆ, ಅನೂಜಾ ದೇಸಾಯಿ, ದೀಪಾ ಟಾಕಳೆ, ರಾಣಿ ದೇಸಾಯಿ ಸೇರಿದಂತೆ ಸಿದ್ಧಕಲಾ ಮಹಿಳಾ ಭಜನಿ ಮಂಡಳದ ಸದಸ್ಯರು, ಮಹಿಳೆಯರು, ಯುವತಿಯರು ಪಾಲ್ಗೊಂಡಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 