ಅಮರೇಶ್ವರ ನಗರದಲ್ಲಿ ಕಳಸಾರೋಹಣ

ಗದಗ 16: ಸ್ಥಳೀಯ ಅಮರೇಶ್ವರ ನಗರದ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮವು ಇಮಾಮಸಾಬ ಮೊರಬದ ಮತ್ತು ಓಣಿಯ  ಗುರುಹಿರಿಯರಿಂದ ವಿಜೃಂಭಣೆಯಿಂದ  ಜರುಗಿತು. 

ಈ  ಕಾರ್ಯಕ್ರಮದಲ್ಲಿ ಹನುಮಸಾಗರ ಜಂಗಮನಿ, ಯಚ್ಚಲಗಾರ, ಸಿ. ಗೊಲ್ಲರ, ಎಚ್‌.ಎನ್‌.ದಳವಾಯಿ, ಸಂಗನಾಳ ವಕೀಲರು, ಭಿಕ್ಷಾವತಿಮಠ, ಡಿ.ಎಸ್‌. ದುರಗಣ್ಣವರ,  ಮತ್ತು ಕಮೀಟಿಯ ಪದಾಧಿಕಾರಿಗಳು ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.