ಕಾಗವಾಡ: ಶಾಂತಿ ಯುತವಾಗಿ ಮತದಾನ
ಕಾಗವಾಡ: ಕಾಗವಾಡದ ಉಪಚುನಾವಣೆ ನಿಮಿತ್ಯ ಗುರುವಾರ ರಂದು ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ಕಾರ್ಯ ನಡೆಯಿತು.ಇಲ್ಲಿಯ ಮತಗಟ್ಟೆಗಳಲ್ಲಿ ಸಾಮಾನ್ಯ ಮತದಾರರೊಂದಿಗೆ ದಿವ್ಯಾಂಗ ಮತದಾರರು ಉತ್ಸಾಹದಿಂದ ಮತಚಲಾಯಿಸಿದರು.ಮತದಾನ ದಿನದಂದುಮಳೆ ಬಾರದೆಯಿದಿದ್ದ ರಿಂದ ಮತದಾರರಿಗೆ ತೊಂದರೆ ಯಾಗಲಿಲ್ಲಾಯೆಂದು ಗುಜರಾತ ರಾಜ್ಯದ ಐ.ಎ.ಎಸ್. ಅಧಿಕಾರಿ ಮತ್ತು ಕಾಗವಾಡ ವಿಧಾನಸಭಾ ಸಾಮಾನ್ಯ ವೀಕ್ಷಕರು ಸುನೀಲ ಕುಮಾರಎನ್. ಡೊಳ್ಳಿ ಕಾಗವಾಡದಲ್ಲಿ ಅಭಿಪ್ರಾಯ ಪಟ್ಟರು.
ಉಪಚುನಾವಣೆಯಲ್ಲಿ ಸಾಮಾನ್ಯ ವೀಕ್ಷಕರಾಗಿ ಕಾಗವಾಡಕ್ಷೇತ್ರದಲ್ಲಿ ಸುಕ್ಷ್ಮ, ಅತಿಸುಕ್ಷ್ಮ, ಸಾಮಾನ್ಯ ಮತಗಟ್ಟೆಗಳಿಗೆ ಭೇಟಿ ನೀಡಿಅಲ್ಲಿಯ ಸ್ಥಿತಿಗತಿ ಅವಲೋಕಿಸಿದರು.
ಕ್ಷೇತ್ರದ ಮತದಾನ ಕೇಂದ್ರಗಳಲ್ಲಿ ದಿವ್ಯಾಂಗ ಮತದಾರರು ಮತಚಲಾಯಿಸಿದರು.ಸ್ವತಂತ್ರವಾಗಿ ಸ್ಥಾಪಿಸಿದ 'ಸಖಿ' ಮತಗಟ್ಟೆಯಲ್ಲಿ ಮಹಿಳೆಯರು ಉತ್ಸಾಹದಿಂದ ಮತಚಲಾಯಿಸಿದರು.ಇದರಿಂದ ಒಂದು ರೀತಿ ಸಂತಸತಂದಿದೆಯೆಂದು ಸುನೀಲಕುಮಾರ ಹೇಳಿದರು.
ಅವರೊಂದಿಗೆ ಗುಲಬರ್ಗಾಜಿಲ್ಲೆಯ ಪ್ರಭಾರಿ ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 