ಅಧಿಕಾರಿಗಳಿಂದ ಕಡಬಿ ಡ್ಯಾಂ ಪರಿಶೀಲನೆ
Kadabi Dam inspection by the authorities
ಲೋಕದರ್ಶನ ವರದಿ
ಕಡಬಿ: ಗ್ರಾಮದ ಸುತ್ತಮುತ್ತಲಿ ನಿರಂತರವಾಗಿ ದಾರಾಕಾರ ಸುರಿಯುತ್ತಿರುವ ಮಳೆಯಿಂದ ಕೆರೆ, ಹಳ್ಳಗಳಿಂದ ನೀರು ಹರಿದು ಬಂದು ಕಡಬಿ ಡ್ಯಾಂ ಸಂಪೂರ್ಣ ಭತರ್ಿ ಯಾಗಿದ್ದು ನೀರು ಹೋರ ಬೀಡುವ ಗೇಟ್ ತುಕ್ಕು ಹಿಡಿದು ನೀರು ಹೋರಬೀಡಲು ಆಗದೇ ಅಲ್ಲಲಿ ಭಿರುಕು ಬೀಟ್ಟ ಸುದ್ದಿ ತಿಳಿದು ಎಚ್ಚೆತ್ತ ತಾಪಂ ಇಒ ಯಶವಂತಕುಮಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗ್ರಾಮದ ಡ್ಯಾಂ ಸಂಪೂರ್ಣ ಭತರ್ಿಯಾಗಿದೆ ಇನ್ನೂ ಒಂದೆರಡು ದಿನ ಮಳೆ ಇದೆ ರೀತಿ ಸುರಿದರೆ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುತ್ತದೆ ಅದಕ್ಕೆ ಮುನ್ನೆಚ್ಚರಕೆಯಾಗಿ ಗೇಟ್ವಾರಿ ಅಡೆತಡೆಯಾದ ಕಲ್ಲು ಮತ್ತು ಕಂಟಿಗಳನ್ನೂ ಸ್ವಚ್ಚಗೋಳಿಸಲಾಯಿತು.
ಹೆಚ್ಚಿನ ಪ್ರಮಾಣದ ನೀರು ಬರುವ ಸಾಧ್ಯತೆ ಇದೆ, ತಕ್ಷಣ ಮುಂಜಾಗ್ರತಾ ಕ್ರಮ ಕೈಕೊಳ್ಳಬೇಕು ಎಂದು ಪಿಡಿಒಗೆ ಇಒ ಸೂಚಿಸಿದ್ದಾರೆ. ಗ್ರಾಮದಲ್ಲಿ ಸಾಕಷ್ಟು ಮನೆಗಳ ಗೋಡೆ ಕುಸಿದಿವೆ. ಹೋಲದಲ್ಲಿನ ಬದುವು ಒಡೆದು ಬೆಳೆಹಾನಿಯಾಗಿದ್ದನ್ನು ಖುದ್ದಾಗಿ ಬೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದರು. ಸಂದರ್ಭದಲ್ಲಿ ಪಿಡಿಒ ಸುವರ್ಣಗೌರಿ ಕೊಣ್ಣೂರ, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 