ಲೋಕದರ್ಶನ ವರದಿ
ವಿಜಯಪುರ 31:ಸ್ಥಳೀಯ ಕೇಜಿಪಿಎ ಅಸೋಸಿಯೇಶನ್, ಸಿಟಿಝನ್ ಫೋರಮ್, ಹಾಗು ದೀಪಿಕ ಮೇಡಿಕಲ್, ವಿಜಯಪುರ ವತಿಯಿಂದ ಉಚಿತ ರೋಗ ತಪಾಸಣಾ ಶಿಬಿರ" ಉಚಿತ ರೋಗ ತಪಾಸಣಾ ಶಿಬಿರ ನಗರದ ರೀಪಬ್ಲಿಕ ಶಾಲೆ, ಬಡಿಕಮಾನ ಹತ್ತಿರ ಹಮ್ಮಿಕೋಳಲಾಗಿತ್ತು. ಈ ಶಿಬಿರದಲ್ಲಿ ನುರಿತ ವೈದ್ಯರು ಭಾಗವಹಿಸಿದ್ದರು, ನುರಿತು ವೈದರಿಂದ ಜನರಿಗೆ ಉಚಿತ ತಪಾಸಣೆಮಾಡಿ ಉಚಿತವಾಗಿ ಔಷಧಿಯನ್ನು ನೀಡಲಾಯಿತು. ಈ ಶಿಬಿರದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ವಿಜಯಪುರ ಮಹಾನಗರಪಾಲಿಕೆ ಆಯುಕ್ತರಾದ ಡಾ. ಅಬದರಾಮ ಆಗಮಿಸಿದರು ಇವರು ಈ 3 ಸಂಘಟನೆಗಳು ಕೋಡಿ ಇ ಉತ್ತಮ ಕಾರ್ಯವನ್ನು ಮಾಡಿದಾರೆ ನಗರದಲ್ಲಿ ಇನ್ನೂ ಅನೇಕ ಉತ್ತಮ ಕೇಲಸ ಕಾರ್ಯಗಳಿವೆ ಇದಕ್ಕೆ ತಮ್ಮ ಸಲಹೆ ಸಹಕಾರ ಸದಾ ಇರಲ್ಲಿ ಎಂದು ಹೇಳಿದರು.
ರೀಪಬ್ಲಿಕ ಶಾಲೆಯ ಅದ್ಯಕ್ಷರು ಬಾಬಾ ಜಹಾಗೀರದಾರ, ಇಲಿಯಾಸ್ ಸಿದ್ದಿಕ್ಕಿ, ಕೇಜಿಪಿಎ ಅಸೋಸಿಯಶನ್, ವಿಜಯಪುರ ಉಪಾಧ್ಯಕ್ಷರಾದ ಶ್ರೀ.ನಜೀಬ ಅರ್ಷಫ ಅಥಣಿ, ಅಂಜುಮನ್ ಇ ಇಸ್ಲಾಮ ಕಾರ್ಯದಶರ್ಿಗಳಾದ ಶ್ರೀ ಅಬ್ದುಲ್ ಹಮೀದ ಅಥಣಿ, ವಿಜಯ ರುಣವಾಲ, ಮುಜೀಬ ಇನಾಂದಾರ,ಸುಶೀಲಾಬಾಯಿ ಕಾಂಬಳೆ, ಡಾ. ಕರಜಗಿ, ಎಸ್.ಎನ್. ಲೋಣಿ, ಎಸ್.ಆರ್. ಜಗದೀಶ ಪರಿಸರ ಅಭಿಯಂತರು ಹಾಗೂ ವಿಜಯಪುರ ಮಹಾನಗರಪಾಲಿಕೆ ಇನ್ನಿತರ ಅಧಿಕಾರಿಗಳು ಆಗಮಿಸಿದರು
ಶ್ರೀ.ಬಶೀರ ಅಹೇಮದ ಖಾದಿಮ ಕೇಜಿಪಿಎ ಅಸೋಸಿಯಶನ್, ವಿಜಯಪುರ. ಅಧ್ಯಕ್ಷ ಇವರು, ತಮ್ಮ ಅಧ್ಯಕ್ಕಿಯ ಭಾಷಣದಲ್ಲ್ಷಿ ಕೇಜಿಪಿಎ ಅಸೋಸಿಯಶನ್ ಸ್ಥಾಪಿಸುವು ಉದ್ದೇಶ ಕುರಿತು ಹೇಳುತ್ತಾ ನಮ್ಮ ಸಂಸ್ಥೆಯು ವಿಜಯಪುರ ನಗರದಲ್ಲಿ ಉತ್ತಮ ಶೈಕ್ಷಣಿಕ ಹಾಗೂ ಆರೋಗ್ಯಕ ವಾತಾರ್ವಣ ನೀಮರ್ಾಣ ಮಾಡುವುದು, ಬಡ ಮಕ್ಕಳಿಗೆ, ಅಸಹಾಯ ಅನಾಥ ಹಿರಿಯ ನಾಗರಿಕರಿಗೆ, ವಿಕಲೇಚೇತನ ಅಂಧ ಮಕ್ಕಳಿಗೆ, ಹಾಗೂ ಅನಾಥ ಮಕ್ಕಳಿಗೆ ಶೈಕ್ಷಣಿಕ ಹಾದಿಯಲ್ಲಿ ಸಹಾಯ ಮಾಡುವುದು, ವಿಜಯಪುರ ನಗರವು ಉತಮ್ಮ ಶಿಕ್ಷಣದಲ್ಲಿ ಬೇಳೇಸುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಇ ಉತ್ತಮ ಕೇಲಸಕ್ಕೆ ಬಿಜಾಪುರ ನಗರದ ಜನರ ಸಹಾಯ ಹಾಗೂ ಆಶರ್ಿವಾದ ನಮೂಂದಿಗೆ ಸದಾ ಇರಲೆಂದು ಕೋರಿದರು.
ಶ್ರೀ.ಮುನ್ನಾ ಬಕ್ಷೀ ಸಿಟಿಝನ್ ಫೋರಮ್ ವಿಜಯಪುರ ಅಧ್ಯಕ್ಷ ಇವರು ಸ್ವಾಗತ ಮತ್ತು ಪರಿಚಯ ಭಾಷಣ ಮಾಡಿದರು ಕುಮಾರ ಜಿಯಾ ಪಠಾಣ ವಂದನಾರ್ಪಣೆ ಮಾಡಿದರು. ಕುಮಾರ ಉಮೇರ ಮಂತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು. ನಗರದ ವಿವಿಧ ಭಾಗಗಳಿಂದ ಬಡ ಜನರು ಭಾಗವಹಿಸಿ ಈ ಶಿಬೀರವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಸೈಯದ ಕಾದರಿ.ಬಿ.ಗುಡಗುಂಟಿ, ಶ್ರೀ. ಅತೀಕ ಉರ ರಹೆಮಾನ.ಅ.ಪಠಾಣ, ದೀಪಕ ಮಡಿಕಲ್ ಸಿಬ್ಬಂದಿ ಹಾಗೂ ಕೇಜಿಪಿಎ ಅಸೋಸಿಯಶನ್, ವಿಜಯಪುರ. ಸದಸ್ಯರು ಹಾಗೂ ನಗರದ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.