ಮರಾಠಾ ಕಿಲ್ಲಾದಲ್ಲಿ ಜೀಜಾಮಾತಾ ಜಯಂತಿ
Jijamata Jayanti at Maratha Killa
ಮರಾಠಾ ಕಿಲ್ಲಾದಲ್ಲಿ ಜೀಜಾಮಾತಾ ಜಯಂತಿ
ಮಹಾಲಿಂಗಪುರ: ಪಟ್ಟಣದ ವಡಗೇರಿ ಪ್ಲಾಟ್ನ ಛತ್ರಪತಿ ಶಿವಾಜಿ ಮಹಾರಾಜರ ಮರಾಠ ಕಿಲ್ಲಾದಲ್ಲಿ ರಾಜ್ಯಮಾತಾ ಜೀಜಾಮಾತಾ ಜಯಂತಿಯನ್ನು ಆಚರಿಸಲಾಯಿತು.
ಮರಾಠ ಸಮಾಜದ ಅಧ್ಯಕ್ಷ ಮಹೇಶ ಜಾಧವ ಜೀಜಾಮಾತಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ನಮ್ಮ ಕುಲಪುರುಷ, ಹಿಂದೂ ಧರ್ಮ ರಕ್ಷಕ ಛತ್ರಪತಿ ಶಿವಾಜಿಯಂತಹ ಆದರ್ಶ ಮಗನಿಗೆ ಜನ್ಮ ನೀಡಿದ ರಾಜ್ಯಮಾತಾ ಜೀಜಾಮಾತಾ ಆದರ್ಶ ಗುಣಗಳನ್ನು ಇಂದಿನ ತಾಯಂದಿರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.
ಹಿರಿಯರಾದ ರಾಮಚಂದ್ರ ಪವಾರ, ಅರ್ಜುನ ಮೋಪಗಾರ, ಮಹಾದೇವ ಸಾವಂತ, ಚಂದ್ರಶೇಖರ ಮೋರೆ, ಸುರೇಶ ಶಿಂಧೆ, ಆನಂದ ಪವಾರ, ನಾಗಪ್ಪ ಪವಾರ, ಮುಕುಂದ ಮೆಂಗಾಣಿ, ರಾಧವ್ವ ರಾ.ಪವಾರ, ಪ್ರೀಯಾಂಕ ಆ.ಪವಾರ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 