ಮರಾಠಾ ಕಿಲ್ಲಾದಲ್ಲಿ ಜೀಜಾಮಾತಾ ಜಯಂತಿ
Jijamata Jayanti at Maratha Killa
ಮರಾಠಾ ಕಿಲ್ಲಾದಲ್ಲಿ ಜೀಜಾಮಾತಾ ಜಯಂತಿ
ಮಹಾಲಿಂಗಪುರ: ಪಟ್ಟಣದ ವಡಗೇರಿ ಪ್ಲಾಟ್ನ ಛತ್ರಪತಿ ಶಿವಾಜಿ ಮಹಾರಾಜರ ಮರಾಠ ಕಿಲ್ಲಾದಲ್ಲಿ ರಾಜ್ಯಮಾತಾ ಜೀಜಾಮಾತಾ ಜಯಂತಿಯನ್ನು ಆಚರಿಸಲಾಯಿತು.
ಮರಾಠ ಸಮಾಜದ ಅಧ್ಯಕ್ಷ ಮಹೇಶ ಜಾಧವ ಜೀಜಾಮಾತಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ನಮ್ಮ ಕುಲಪುರುಷ, ಹಿಂದೂ ಧರ್ಮ ರಕ್ಷಕ ಛತ್ರಪತಿ ಶಿವಾಜಿಯಂತಹ ಆದರ್ಶ ಮಗನಿಗೆ ಜನ್ಮ ನೀಡಿದ ರಾಜ್ಯಮಾತಾ ಜೀಜಾಮಾತಾ ಆದರ್ಶ ಗುಣಗಳನ್ನು ಇಂದಿನ ತಾಯಂದಿರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.
ಹಿರಿಯರಾದ ರಾಮಚಂದ್ರ ಪವಾರ, ಅರ್ಜುನ ಮೋಪಗಾರ, ಮಹಾದೇವ ಸಾವಂತ, ಚಂದ್ರಶೇಖರ ಮೋರೆ, ಸುರೇಶ ಶಿಂಧೆ, ಆನಂದ ಪವಾರ, ನಾಗಪ್ಪ ಪವಾರ, ಮುಕುಂದ ಮೆಂಗಾಣಿ, ರಾಧವ್ವ ರಾ.ಪವಾರ, ಪ್ರೀಯಾಂಕ ಆ.ಪವಾರ ಸೇರಿದಂತೆ ಹಲವರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 