ನೂತನವಾಗಿ ಜನಸೇವಾ ಸಹಕಾರ ಸಂಘ ಬ್ಯಾಂಕಿನ ಉದ್ಘಾಟಣೆ: ಶಾಸಕ ಜಿ.ಎಸ್.ನ್ಯಾಮಗೌಡ
Inauguration of a new Janaseva Cooperative Bank: MLA G.S. Nyamagowda
ಜಮಖಂಡಿ 14: ಬ್ಯಾಂಕಗಳಿಂದ ಆರ್ಥಿಕ ಪ್ರಗತಿ ಬೆಳೆಯುತ್ತದೆ, ಬ್ಯಾಂಕಗಳನ್ನು ವಿಸ್ವಾಸದಿಂದ ನಡೆಸಬೇಕು, ಜನರು ಬ್ಯಾಂಕ ಮೇಲೆ ನಂಬಿಕೆ ಇಟ್ಟು ವ್ಯವಹರಿಸುವಂತೆ ಜನರ ನಂಬಿಕೆಯನ್ನು ಆಡಳಿತ ಮಂಡಳಿ ಗಳಿಸಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಬಡಿಗೇರ ಗಲ್ಲಿಯಲ್ಲಿ ನೂತನವಾಗಿ ಜನಸೇವಾ ಪತ್ತಿನ ಸಹಕಾರ ಸಂಘ ನಿ, ಜಮಖಂಡಿ ಬ್ಯಾಂಕಿನ ಉದ್ಘಾಟಣೆ ಮಾಡಿ ಮಾತನಾಡಿದರು. ಮಾಜಿ ಶಾಸಕ ಜಿ.ಎಸ್.ನ್ಯಾಮಗೌಡ ಮಾತನಾಡಿ, ಸಾಲವನ್ನು ನೀಡುವಾಗ ಎಚ್ಚರಿಕೆಯಿಂದ ನೀಡಬೇಕು, ಗ್ರಾಹಕರು ಸರಿಯಾದ ರೀತಿಯಲ್ಲಿ ವ್ಯವಹಾರ ಮಾಡಿ ಬ್ಯಾಂಕಿನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಾನಿಧ್ಯವನ್ನು ಹುಲ್ಯಾಳ ಹರ್ಷಾನಂದ ಶ್ರೀಗಳು, ಉದ್ಯಮಿ ಧರ್ಮಲಿಂಗಯ್ಯ ಗುಡಗುಂಟಿ, ರೈತ ಮುಖಂಡ ಬಿ.ಎಸ್.ಸಿಂಧೂರ, ಡಾ.ವಿಜಯಲಕ್ಷ್ಮೀ ತುಂಗಳ, ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಅಪ್ಪಾಸಾಬ ಮನಗೂಳಿ, ಅಜಯ ಕಡಪಟ್ಟಿ, ಬ್ಯಾಂಕಿನ ಅಧ್ಯಕ್ಷ ರಾಯಗೊಂಡ ಹೊನಗೌಡ, ಉಪಾಧ್ಯಕ್ಷ ಬಸವರಾಜ ಮಾಳಿ, ಅಪ್ಪು ಪೋತರಾಜ, ಸಂತೋಷ ಅಂಬಲಿ, ರಾಹುಲ್ ಪಾಟೀಲ, ಶ್ವೇತಾ ಅರಕೇರಿ, ಬಸವರಾಜ ಬೆಳ್ಳಗಿ, ಕಾರ್ಯದರ್ಶಿ ಬಸವರಾಜ ಬೇವನೂರ ಸೇರಿದಂತೆ ಇತರರು ಇದ್ದರು
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 