ಹಾಫ್ ಪಿಚ್ಕ್ರಿಕೆಟ್ ಟೂನರ್ಾಮೆಂಟ್ ಉದ್ಘಾಟನೆ
ಹಾವೇರಿ18 :ಜಿಲ್ಲೆಯ ಜಂಗಿನ ಕೊಪ್ಪಗ್ರಾಮದಲ್ಲಿ ಸೇವಾಲಾಲ ಜಯಂತಿ ಪ್ರಯುಕ್ತ ಸೇವಾಲಾಲ ಕ್ರಿಕೆಟ್ ಕ್ಲಬ್ ವತಿಯಿಂದ ಹಾಫ್ ಪಿಚ್ಕ್ರಿಕೆಟ್ ಟೂನರ್ಾಮೆಂಟ್ ಜರುಗಿತು.
ಬಂಜಾರ ಸಮುದಾಯದ ಮುಖಂಡ ಹಾಗೂ ಜೀವಜ್ಯೋತಿ ಫೌಂಡೇಶನ್ ಅಧ್ಯಕ್ಷ ಜಯರಾಮ ಮಾಳಾಪೂರ ಟೂನರ್ಾಮೆಟ್ ಉದ್ಘಾಟಿಸಿದರು. ನಂತರ ಮಾತನಾಡಿ ನಮ್ಮ ಸಮುದಾಯದ ಮೂಲ ಪುರುಷ ಸಂತಸೇವಾಲಾಲ ಅವರ ಜಯಂತ್ಯೋತ್ಸವದ ನಿಮಿತ್ಯ ಯುವಕರಿಗೆ ಕ್ರೀಡಾ ಚಟುವಟಿಕೆ ಇಡಲು ನಾವೆಲ್ಲಾ ತೀಮರ್ಾನಿಸಲಾಗಿದೆ. ಮಾಹಾನ್ ನಾಯಕರ ಹೆಸರು ಚಿರಪರಿಚಿತವಾಗಿ ಉಳಿಯಬೇಕಾದರೆ ವಿವಿಧ ಕಾರ್ಯಕ್ರಮ ಇಡಬೇಕಾಗುತ್ತದೆ. ಸಂತ ಸೇವಾಲಾಲರ ತತ್ವ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ. 10 ಸಾವಿರರೂ ಪ್ರಥಮ ಹಾಗೂ 5 ಸಾವಿರರೂ ದ್ವಿತೀಯ ಬಹುಮಾನ ಸೇರಿದಂತೆ ಇತರ ಬಹುಮಾನ ನೀಡಲಾಗುವುದು. ಕ್ರೀಡೆ ಜೀವನಕ್ಕೆ ನವ ಉತ್ಸಾಹ ನೀಡಿವ ಮೂಲಮಂತ್ರವಾಗಿದೆ. ಕ್ರೀಡಾ ನಿಯಮ ಪಾಲಿಸಿ ಸಂತೋಷದಿಂದ ಆಟವಾಡಿರಿ ಎಂದು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಪ್ಪಆಲೂರ, ಪುಟ್ಟಪ್ಪಗುಂಡೂರ, ರಾಮು ನೆಲ್ಲಿವಿಡ, ಗಣಪತಿ ಬಿರಿಸಿನಕೊಪ್ಪಿ, ಹನುಮಂತಪ್ಪ ಲಮಾಣಿ, ನಾಗಪ್ಪ ಲಮಾಣಿ, ದೇವಲಪ್ಪ ಆಲೂರ, ಕ್ರೀಡಾಳುಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 