ಧೂಮಪಾನ ತ್ಯಜಿಸಿದರೆ, ಹಾನಿ ಸರಿಪಡಿಸುವ ಸಾಮರ್ಥ್ಯ ಶ್ವಾಸಕೋಶಗಳಿಗಿದೆ...!
ನವದೆಹಲಿ, ಫೆ ೮ : ಧೂಮಪಾನದಿಂದ ಉಂಟಾಗುವ ಹಾನಿಯನ್ನು ಸರಿಪಡಿಸುವ ಸಾಮರ್ಥ್ಯ ಶ್ವಾಸಕೋಶಗಳಿಗಿದೆ ಎಂದು ಸಂಶೋಧಕರು ಹೇಳಿದ್ದಾರೆ ಆದರೆ, ಧೂಮಪಾನವನ್ನು ತ್ಯಜಿಸಿದಾಗ ಮಾತ್ರ ಅದು ಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ಶ್ವಾಸಕೋಶ ಕ್ಯಾನ್ಸರ್ ಗೆ ಕಾರಣವಾಗುವ ಕೋಶಗಳ ಬದಲಾವಣೆಗಳು ಶಾಶ್ವತ, ಧೂಮಪಾನ ತ್ಯಜಿಸಿದ ನಂತರ ಅವು ಅದೇ ರೀತಿಯಲ್ಲಿರುತ್ತವೆ ಎಂದು ಸಂಶೋಧಕರು ಈ ವರೆಗೆ ಭಾವಿಸಿದ್ದರು. ಆದರೆ “ನೇಚರ್” ಪ್ರಕಟಸಿರುವ ಹೊಸ ಸಂಶೋಧನ ಅಂಶಗಳು ಭಿನ್ನವಾಗಿವೆ.
ಹಾನಿಯಿಂದ ತಪ್ಪಿಸಿಕೊಂಡ ಕೆಲವು ಕೋಶಗಳು ... ಶ್ವಾಸಕೋಶವನ್ನು ಮತ್ತೆ ಮೊದಲಿನಂತೆ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ಅಧ್ಯಯನ ಬಹಿರಂಗಪಡಿಸಿದೆ. ನಲವತ್ತು ವರ್ಷಗಳಿಂದ ದಿನಕ್ಕೆ ಹತ್ತು ಸಿಗರೇಟ್ ಸೇದುವ ವ್ಯಕ್ತಿಗಳಲ್ಲೂ ಈ ಲಕ್ಷಣಗಳು ಸಂಶೋಧನೆಯಲ್ಲಿ ಕಂಡುಬಂದಿವೆ ಎಂದು ಹೇಳಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 