ಡಿವೈಪಿಸಿ ಕಛೇರಿಯಲ್ಲಿ ಸನ್ಮಾನ ಕಾರ್ಯಕ್ರಮ
ಬಳ್ಳಾರಿ01: ಕಳೆದ ದಿನ ಡಿ.ವೈ.ಪಿ.ಸಿ ಕಛೇರಿಯ ಸಭಾಂಗಣದಲ್ಲಿ, ಕಛೇರಿಯ ಉಪನಿದರ್ೇಶಕರಾದ ಶ್ರೀಧರನ್ ಹಾಗೂ ಶ್ರೀನಿವಾಸ ಮೂತರ್ಿ ಇವರ ನೇತೃತ್ವದಲ್ಲಿ ಸೇವೆಯಲ್ಲಿ ನಿವೃತ್ತಿಯಾದವರಿಗೆ ಸನ್ಮಾನ, ಸ್ವಾಗತ ಹಾಗೂ ಬೀಳ್ಕೋಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿಯನ್ನು ಹೊಂದಿದ ವಿಷಯ ಪರಿವೀಕ್ಷಕರಾದ ಪುಟ್ಟಯ್ಯ ಇವರಿಗೆ ಸನ್ಮಾನ ಮಾಡಲಾಯಿತು. ವಿಷಯ ಪರಿವೀಕ್ಷಕರಾಗಿ ವಗರ್ಾವಣೆಗೊಂಡ ಹುಲಿಬಂಡಿ, ರಾಮಸ್ವಾಮಿ, ಸಿರಿಯಲ್ ಸಾಜರ್ೆಂಟ್, ಎಪಿಸಿ ಗಳಾದ ಖಾಸಿಂವಲಿ, ವೀರೇಶಪ್ಪ ಇವರಿಗೆ ಬೀಳ್ಕೊಡುಗೆ ಹಾಗೂ ವಿಷಯ ಪರಿವೀಕ್ಷಕರಾಗಿ ಆಗಮಿಸಿದ ಎ.ಕೆ.ಸತ್ಯನಾರಾಯಣ(ಕನ್ನಡ), ಮತ್ತು ವೀರೇಶಪ್ಪ(ಸಮಾಜ ವಿಜ್ಞಾನ) ಇವರಿಗೆ ಸ್ವಾಗತ ಕಾರ್ಯಕ್ರಮವನ್ನು ಕಛೇರಿಯ ಸಿಬ್ಬಂದಿ ವತಿಯಿಂದ, ಸಂಘ-ಸಂಸ್ಥೆ ಹಾಗೂ ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ಆದರ್ಶ ವಿದ್ಯಾಲಯದ ಪ್ರಾಂಶುಪಾಲ ಕೆ.ಜಿ ಆಂಜನೇಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಾ. ಎಂ.ಡಿ.ಮಲ್ಲೇಶ್, ದೈ.ಶಿ ಜಿಲ್ಲಾ ಅಧೀಕ್ಷಕರಾದ ರಹಮತುಲ್ಲಾ ಹಾಗೂ ಎಲ್ಲ ಸಂಘ-ಸಂಸ್ಥೆಗಳ ಸಿಬ್ಬಂದಿ ವರ್ಗದವರು ಹಾಜರಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 