ಹಿಂಬರಿಕೆ ಟ್ರ್ಯಕ್ಟರ್ ಚಲಾಯಿಸಿಕೊಂಡು ಹೋಗಿ ಬಸವಣ್ಣ ದೇವರಿಗೆ ಭಕ್ತಿ ಸಮರ್ಿಸಿದ - ನಂದೀಶ ಚಕ್ರಸಾಲಿ
He drove a tractor and paid homage to Lord Basavanna - Nandish Chakrasali
ಲಕ್ಷ್ಮೇಶ್ವರ 03 : " ಪಟ್ಟಣದ 10ನೇ ವಾರ್ಡಿನ ನಿವಾಸಿ ನಂದಿಶ್ ಚಕ್ರಸಾಲಿ ಅವರು ತಮ್ಮ ಮನೆಯ ದೇವರಾದ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರೇಬೂದಿಹಾಳ ಬಸವಣ್ಣನ ಜಾತ್ರೆ ಹಿನ್ನೆಲೆ ತಮ್ಮ ಬಹುದಿನದ ತಮ್ಮ ಭಕ್ತಿಯ ಸಮರೆ್ಣಯ ಆಸೆ ಹಿಂಬರಿಕೆ ಟ್ಯಾಕ್ಟರ್ ಚಲಾಯಿಸಿಕೊಂಡು ಹೋಗುವುದುನ್ನು ಪೂರೈಸಿದ್ದಾರೆ ಬುದುವಾರ ಸಂಜೆ 6:45ಕ್ಕೆ ಲಕ್ಷ್ಮೇಶ್ವರ ಪಟ್ಟಣದ ಪಂಪ ಸರ್ಕಲ್ ನಿಂದ ಟ್ಯಾಕ್ಟರ್ ಟೇಲರ್ ಸಮೇತವಾಗಿ ಹಿಂಬರಿಕೆಯಿಂದ ಚಲಾಯಿಸಿಕೊಂಡು ರಾತ್ರಿ 9: ಗಂಟೆಗೆ ಯರೇಬೂದಿಹಾಳ ಬಸವಣ್ಣನ ದೇವಸ್ಥಾನದವನ್ನು ತಲುಪಿ ತಮ್ಮ ಬಹುದಿನದ ಭಕ್ತಿಯನ್ನು ಸಮರ್ಥಿಸಿ ಬಸವಣ್ಣನ ದೇವರಿಗೆ ಪೂಜೆ ಸಲ್ಲಿಸಿದರು ಇವರ ಈ ಭಕ್ತಿ ಸೇವೆ ನೋಡಿ ಯರೇಬೂದಿಹಾಳ ಗ್ರಾಮಸ್ಥರು ಮತ್ತು ಲಕ್ಷ್ಮೇಶ್ವರ ಪಟ್ಟಣದ ಜನರು ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆಇಂದು ಯರೇಬೂದಿಹಾಳ ಗ್ರಾಮದ ಬಸವಣ್ಣದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಸಂಜೆ ಮಹಾರಥೋತ್ಸವ ಜರಗುವದು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 