ಹಿಂಬರಿಕೆ ಟ್ರ್ಯಕ್ಟರ್ ಚಲಾಯಿಸಿಕೊಂಡು ಹೋಗಿ ಬಸವಣ್ಣ ದೇವರಿಗೆ ಭಕ್ತಿ ಸಮರ​‍್ಿಸಿದ - ನಂದೀಶ ಚಕ್ರಸಾಲಿ

ಹಿಂಬರಿಕೆ ಟ್ರ್ಯಕ್ಟರ್ ಚಲಾಯಿಸಿಕೊಂಡು ಹೋಗಿ ಬಸವಣ್ಣ ದೇವರಿಗೆ ಭಕ್ತಿ ಸಮರ​‍್ಿಸಿದ - ನಂದೀಶ ಚಕ್ರಸಾಲಿ He drove a tractor and paid homage to Lord Basavanna - Nandish Chakrasali

ಲಕ್ಷ್ಮೇಶ್ವರ 03 : " ಪಟ್ಟಣದ 10ನೇ ವಾರ್ಡಿನ ನಿವಾಸಿ ನಂದಿಶ್ ಚಕ್ರಸಾಲಿ ಅವರು ತಮ್ಮ ಮನೆಯ ದೇವರಾದ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರೇಬೂದಿಹಾಳ ಬಸವಣ್ಣನ ಜಾತ್ರೆ ಹಿನ್ನೆಲೆ ತಮ್ಮ ಬಹುದಿನದ ತಮ್ಮ ಭಕ್ತಿಯ ಸಮರೆ​‍್ಣಯ ಆಸೆ ಹಿಂಬರಿಕೆ ಟ್ಯಾಕ್ಟರ್ ಚಲಾಯಿಸಿಕೊಂಡು ಹೋಗುವುದುನ್ನು ಪೂರೈಸಿದ್ದಾರೆ  ಬುದುವಾರ ಸಂಜೆ 6:45ಕ್ಕೆ ಲಕ್ಷ್ಮೇಶ್ವರ ಪಟ್ಟಣದ ಪಂಪ ಸರ್ಕಲ್ ನಿಂದ ಟ್ಯಾಕ್ಟರ್ ಟೇಲರ್ ಸಮೇತವಾಗಿ ಹಿಂಬರಿಕೆಯಿಂದ ಚಲಾಯಿಸಿಕೊಂಡು ರಾತ್ರಿ 9: ಗಂಟೆಗೆ ಯರೇಬೂದಿಹಾಳ ಬಸವಣ್ಣನ ದೇವಸ್ಥಾನದವನ್ನು ತಲುಪಿ ತಮ್ಮ ಬಹುದಿನದ ಭಕ್ತಿಯನ್ನು ಸಮರ್ಥಿಸಿ ಬಸವಣ್ಣನ ದೇವರಿಗೆ ಪೂಜೆ ಸಲ್ಲಿಸಿದರು ಇವರ ಈ ಭಕ್ತಿ ಸೇವೆ ನೋಡಿ ಯರೇಬೂದಿಹಾಳ ಗ್ರಾಮಸ್ಥರು ಮತ್ತು ಲಕ್ಷ್ಮೇಶ್ವರ ಪಟ್ಟಣದ ಜನರು ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆಇಂದು ಯರೇಬೂದಿಹಾಳ ಗ್ರಾಮದ ಬಸವಣ್ಣದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಸಂಜೆ ಮಹಾರಥೋತ್ಸವ ಜರಗುವದು