ಹನುಮ ಜಯಂತಿ: ತೊಟ್ಟಿಲೋತ್ಸವ
Hanuman Jayanti: Raibag news
ರಾಯಬಾಗ 12: ಪಟ್ಟಣದ ಜೈಹನುಮಾನ ಮಂದಿರದಲ್ಲಿ ಹನುಮ ಜಯಂತಿ ನಿಮಿತ್ಯ ತೊಟ್ಟಿಲೋತ್ಸವ, ನಾಮಾಭಿಷೇಕ, ಪೂಜೆ ಕಾರ್ಯಕ್ರಮ ಜರುಗಿತು.
ಲಕ್ಷ್ಮೀ ದೇಸಾಯಿ, ದೇವಿಕಾ ದೇಸಾಯಿ, ದಿವ್ಯಾ ಶೆಟ್ಟಿ, ಉಜ್ವಲಾ ಪಾಟೀಲ, ಅನೀತಾ ಮೊದಿ, ಮಧು ಬಸಗೊಂಡೆ, ಮಂಗಲ ದಾನೊಳೆ, ರಾಧಿಕಾ ಪಾಟೀಲ, ರೊಹಿನಿ ಕಲ್ಲೋಳಿ, ಮಾನಸಿ ಕುಲಕರ್ಣಿ, ಬಸಮ್ಮಾ ಅಂಗಡಿ, ದೀಪಾ ಅಂಗಡಿ, ಸರೊಜಾ ಹೊಸಮನಿ, ಪ್ರೆಮಾ ದಾನೋಳೆ, ಪೂಜಾ ಮುಠಾ, ಸುವರ್ನಾ ಮೆತ್ರಿ ಮುಂತಾದವರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 